Webdunia - Bharat's app for daily news and videos

Install App

ಸರ್ಕಾರದ ಬಜೆಟ್ ಮಂಡನಗೆ ಕೈ ನಾಯಕರು ವಿಬಿನ್ನ ರೀತಿ ಲೇವಡಿ

Webdunia
ಶುಕ್ರವಾರ, 17 ಫೆಬ್ರವರಿ 2023 (20:08 IST)
ವಿಧಾನಸಭೆಯಲ್ಲಿಂದು ಸಿಎಂ ಬಜೆಟ್ ಮಂಡನೆ ಮಾಡಿದ್ರು..ಸರ್ಕಾರದ ಬಜೆಟ್ ಗೆ ಕಾಂಗ್ರೆಸ್ ನಾಯಕರು ಕಿಡಿಕಾರಿದ್ರು..ಸಿಎಂ ಬಜೆಟ್ ಓದುವ ವೇಳೆ ಕೈ ನಾಯಕರು ಕಿವಿಯಲ್ಲಿ ಚೆಂಡು ಹೂ ಇಟ್ಕೊಂಡು ಭಾಗವಹಿಸುವ ಮೂಲಕ ಅಚ್ಚರಿಗೆ ಕಾರಣರಾದ್ರು,ಇನ್ನೂ ರಾಜ್ಯದ ಜನರಿಗೆ ಸರ್ಕಾರದ ಕಿವಿಗೆ ಹೂ ಮುಡಿಸ್ತಿದೆ ಅಂತ ಮೌನವಾಗಿಯೇ ತಿರುಗೇಟು ಕೊಟ್ರು..ಪ್ರತಿಪಕ್ಷ ನಾಯಕ ಸಿದ್ರಾಮಯ್ಯ,ಡಿಕೆಶಿ ಸೇರಿದಂತೆ ಎಲ್ಲರೂ ಹೂ ಇಟ್ಕೊಂಡೇ ಭಾಷಣ ಮುಗಿಯುವವರೆಗೆ ವ್ಯಂಗಿಸಿದ್ರು.ಸಿಎಂ ಭಾಷಣ ಮುಗಿಯುತ್ತಲೇ ಅವರ ಬಳಿ ಹೂಮುಡಿದೇ ತೆರಳಿದ ಡಿಕೆಶಿ ಕೈಕುಲುಕಿ ವಿಶ್ ಮಾಡಿದ್ರು.ಸದನದ ಹೊರಗೆ ಬಂದಾಗ ಎದುರಾದ ಬಿಎಸ್ ವೈ ಡಿಕೆಶಿ ಕಿವಿ ಮೇಲಿನ ಹೂ ಕಿಳೋಕೆ ಮುಂದಾದ್ರು.ನಗುತ್ತಲೇ ಡಿಕೆಶಿ ಕಿವಿ ಕೊಡವಿದ್ರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

DK Shivakumar: ಆರ್ ಸಿಬಿ ಟೀಂ ಖರೀದಿ ಮಾಡಕ್ಕೆ ನಂಗೇನು ಹುಚ್ಚಾ video

Bengaluru Stampede: ದೇಶದಲ್ಲಿ ನಡೆದ ದುರಂತಕ್ಕೆಲ್ಲ ಸಿಎಂ, ಪ್ರಧಾನಿ ರಾಜೀನಾಮೆ ನೀಡಿದ್ದಾರಾ: ಸಿಎಂ ಸಿದ್ದರಾಮಯ್ಯ

ಸಿಎಂ ರಾಜೀನಾಮೆ ಬದಲು ಜಾತಿಗಣತಿ, ಇದು ಹೈಕಮಾಂಡ್ ಪ್ಲ್ಯಾನ್: ಛಲವಾದಿ ನಾರಾಯಣಸ್ವಾಮಿ

Siddaramaiah: ರಾಜ್ಯಪಾಲರನ್ನು ಫೋನ್ ನಲ್ಲಿ ನಾನೇ ಕರೆದಿದ್ದೆ: ಗೊತ್ತಿಲ್ಲ ಎಂದಿದ್ದ ಸಿಎಂ ಸಿದ್ದರಾಮಯ್ಯ ಈಗ ಸ್ಪಷ್ಟನೆ

Meghalaya Honeymoon Case: ನೂರಕ್ಕೆ ನೂರು ಇದು ಆಕೆಯೇ ಮಾಡಿದ್ದು: ಸೋನಮ್‌ ವಿರುದ್ಧ ಕೆಂಡಕಾರಿದ ಸಹೋದರ

ಮುಂದಿನ ಸುದ್ದಿ
Show comments