Select Your Language

Notifications

webdunia
webdunia
webdunia
webdunia

ಭ್ರಷ್ಟಾಚಾರಕ್ಕೆ ಈಶ್ವರಪ್ಪ ಮೊದಲ ಹಲಾಲ್:‌ ಸತೀಶ್‌ ಜಾರಕಿಹೊಳಿ

ks eshwarappa sathish jarakiholi belagvi ಬೆಳಗಾವಿ ಕೆಎಸ್‌ ಈಶ್ವರಪ್ಪ ಸತೀಶ್‌ ಜಾರಕಿಹೊಳಿ
bengaluru , ಶನಿವಾರ, 16 ಏಪ್ರಿಲ್ 2022 (14:31 IST)
ಭ್ರಷ್ಟಾಚಾರಕ್ಕೆ ಈಶ್ವರಪ್ಪ ಮೊದಲ ಹಲಾಲ್‌ ಆಗಿದ್ದಾರೆ. ಮುಂದೆ ಯಾರು ಎಂಬುದು ಕಾದು ನೋಡಬೇಕು ಎಂದು ಮಾಜಿ ಸಚಿವ ಹಾಗೂ ಕಾಂಗ್ರೆಸ್‌ ಮುಖಂಡ ಸತೀಶ್‌ ಜಾರಕಿಹೊಳಿ ಹೇಳಿದ್ದಾರೆ.
ಬೆಳಗಾವಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭ್ರಷ್ಟಾಚಾರದಲ್ಲಿ ಇನ್ನೂ ಹಲವರ ಹೆಸರು ಕೇಳಿ ಬರುತ್ತಿದೆ. ಇನ್ನೆಷ್ಟು ಹಲಾಲ್‌ ಆಗುತ್ತೋ ನೋಡಬೇಕು ಎಂದರು.
ಬಿಜೆಪಿ ಸರಕಾರದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ. ಈಗಾಗಲೇ ೪೦ ಪರ್ಸೆಂಟ್‌ ಕಮಿಷನ್‌ ವಿಷಯದಲ್ಲಿ ಹಲವು ಸಚಿವರ ಹೆಸರು ಕೇಳಿ ಬರುತ್ತಿದೆ ಎಂದು ಸತೀಶ್‌ ಜಾರಕಿಹೊಳಿ ಹೇಳಿದರು.

Share this Story:

Follow Webdunia kannada

ಮುಂದಿನ ಸುದ್ದಿ

ವಾಟ್ಸಪ್ ಬಳಕೆದಾರರಿಗೆ ಯುಪಿಐ ಸೇವೆ ಲಭ್ಯ