Webdunia - Bharat's app for daily news and videos

Install App

ಕೃಷ್ಣಾ ನದಿ ನೀರು ಮರು ಹಂಚಿಕೆ ವಿಚಾರ; ಗೋವಾ ಬಳಿಕ ಆಂಧ್ರ, ತೆಲಂಗಾಣ ಕಿರಿಕ್

Webdunia
ಗುರುವಾರ, 8 ಅಕ್ಟೋಬರ್ 2020 (11:35 IST)
ಬೆಂಗಳೂರು : ಕೃಷ್ಣಾ ನದಿ ನೀರು ಮರು ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಗೋವಾ ಬಳಿಕ ಇದೀಗ ಆಂಧ್ರ, ತೆಲಂಗಾಣ ಕಿರಿಕ್ ಶುರುಮಾಡಿದೆ.

ನ್ಯಾಯಮಂಡಳಿಯಲ್ಲಿ ಮರುವಿಚಾರಣೆ ಮಾಡುವಂತೆ ಆಂಧ್ರ, ತೆಲಂಗಾಣ ಸಿಎಂಗಳು ಆಗ್ರಹಿಸಿದ್ದಾರೆ. ನಿನ್ನೆ ಕೇಂದ್ರ ಜಲಶಕ್ತಿ ಸಚಿವರ ಜತೆ ನಡೆದ ಸಭೆಯಲ್ಲಿ 2 ರಾಜ್ಯ ಸಿಎಂಗಳಿಂದ ವಿಷಯ ಪ್ರಸ್ತಾಪ ಮಾಡಲಾಗಿದೆ. ನೀರು ಹಂಚಿಕೆ ಮರು ವಿಚಾರಣೆ ಬಗ್ಗೆ ಪ್ರಸ್ತಾಪ ಮಾಡಲಾಗಿದೆ.

ಮರುವಿಚಾರಣೆಗೆ ಕೇಂದ್ರದಿಂದಲೂ ಒಲವು ತೋರಿದೆ. ಸದ್ಯ ಸುಪ್ರಿಂನಲ್ಲಿ ಕೇಸ್ ಹಾಕಿರೋ ತೆಲಂಗಾಣ, ಕೇಸ್ ಹಿಂಪಡೆದ್ರೆ ಪರಿಶಿಲನೆ ಮಾಡುತ್ತೇವೆ ಎಂದು ಕೇಂದ್ರ ತಿಳಿಸದೆ. ಇದರಿಂದ  4 ರಾಜ್ಯಗಳ ಕೃಷ್ಣಾ ನದಿ ನೀರು ವಿವಾದಕ್ಕೆ ಸಂಬಂಧಿಸಿದಂತೆ ನೀರು ಹಂಚಿಕೆ ಅಧಿಸೂಚನೆಗೆ ಕೋರಿರುವ ಕರ್ನಾಟಕಕ್ಕೆ  ಹಿನ್ನಡೆಯಾಗಿದೆ ಎನ್ನಲಾಗಿದೆ.   

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments