Webdunia - Bharat's app for daily news and videos

Install App

ಹೆಂಡತಿಯನ್ನ ಅವಾಚ್ಯ ಶಬ್ದಗಳಿಂದ ನಿಂದಿಸಿದಕ್ಕೆ ಹತ್ಯೆ

Webdunia
ಸೋಮವಾರ, 1 ಆಗಸ್ಟ್ 2022 (20:45 IST)
ತನ್ನ ಹೆಂಡತಿಯನ್ನ ಅವಾಚ್ಯ ಶಬ್ದಗಳಿಂದ ನಿಂಧಿಸಿದ್ದಾನೆಂದು ಆರೋಪಿಸಿ ಮರದ ಕಟ್ಟಿಗೆಯಿಂದ ಹೊಡೆದು ಹತ್ಯೆ ಮಾಡಿರುವ ಘಟನೆ ಭಕ್ಷಿ ಗಾರ್ಡನ್ ನಲ್ಲಿ ತಡರಾತ್ರಿ ನಡೆದಿದೆ.ಇನ್ನು ಭಕ್ಷಿ ಗಾರ್ಡನ್ ನಲ್ಲಿ ಮೃತ ಶ್ರೀನಿವಾಸ್ ಹಾಗೂ ಆರೋಪಿ‌ ಸಂತೋಷ್  ವಾಸವಾಗಿದ್ದರು ಇಬ್ಬರು ಕೂಡ ಪರಿಚಯಸ್ಥರೆ ನಿನ್ನೆ ಕುಡಿದ ಮತ್ತಿನಲ್ಲಿದ್ದ ಸಂತೋಷ್ ಮನೆಯ ಹತ್ತಿರ ಬಂದು ಮೃತನ‌ ಹೆಂಡತಿ ಯನ್ನ ನಿಂದಿಸಿದ್ದಾನೆಂದು ಕುಪಿತಗೊಂಡು ಅಲ್ಲೆ ಸಮೀಪದಲ್ಲಿ ‌ಟೀ‌ ಕುಡಿಯುತ್ತಿದ್ದಾಗಲ್ಲೇ ಮರದ ಕಟ್ಟಿಗೆಯಿಂದ ತಲೆಗೆ ಹಲ್ಲೆ ಮಾಡಿದ್ದಾನೆ .
 
ಇನ್ನು ಹಲ್ಲೆ ಮಾಡಿದಲ್ಲದೇ ರಾತ್ರಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ‌ಕೊಡಿಸಿ‌ಕೊಂಡು ಬಂದಿದ್ದಾನೆ. ಆದ್ರೆ ರಾತ್ರಿ ಸಂತೋಷ್ ಮೃತ ಪಟ್ಟಿದ್ದಾನೆಂದು ಮೃತನ ತಾಯಿ ಕಾಟನ್ ಪೇಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ರು. ದೂರಿನ ಆಧಾರದ ಮೇಲೆ ಆರೋಪಿ ಶ್ರೀನಿವಾಸ್ ನನ್ನ‌ ಬಂಧನ ಮಾಡಿದ್ದು ,ವಿಚಾರಣೆ ನಡೆಸುತ್ತಿದ್ದಾರೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments