Select Your Language

Notifications

webdunia
webdunia
webdunia
webdunia

ಜ್ಯುವೆಲರಿ ಸೇಲ್ಸ್ ಮ್ಯಾನ್ ನಿಂದ ಖತರ್ನಾಕ್ ಪ್ಲಾನ್..!

ಜ್ಯುವೆಲರಿ ಸೇಲ್ಸ್ ಮ್ಯಾನ್ ನಿಂದ ಖತರ್ನಾಕ್ ಪ್ಲಾನ್..!
bangalore , ಬುಧವಾರ, 11 ಅಕ್ಟೋಬರ್ 2023 (15:21 IST)
1.262 ಗ್ರಾಂ ಚಿನ್ನ ಹೊಡೆದ ಪ್ಲಾನ್ ನ್ನ ಹಲಸೂರು  ಪೋಲೀಸ್ರು ಬೇಧಿಸಿದ್ದಾರೆ.ಜ್ಯುವೆಲರಿ ಅಂಗಡಿಯಲ್ಲಿ  ಕೆಲಸಗಾರನಾಗಿ ಲಾಲ್ ಸಿಂಗ್ ಸೇರಿಕೊಂಡಿದ್ದ.ಆಂದ್ರದ ನಲ್ಲೂರಿನ ಮುಖೇಶ್ ಮತ್ತು ಶಭಂ ಜ್ಯುವೆಲರ್ಸ್ ಗೆ ಗೋಲ್ಡ್ ತಲುಪಿಸುವಂತೆ  ಮಾಲೀಕ ಕಳಿಸಿದ.1.262 ಗ್ರಾಂ ಚಿನ್ನಾಭರಣ ತೆಗೆದುಕೊಂಡು ಲಾಲ್‌ಸಿಂಗ್ ಕಳಿಸಿದ.ಈ ವೇಳೆ ಯಾರೊ ಅಪರಿಚಿತರು ಗನ್ ಪಾಯಿಂಟ್ ನಲ್ಲಿ ಹೆದರಿಸಿ ಚಿನ್ನ ಕಿತ್ಕೊಂಡ್ ಹೋದ್ರು ಅಂತಾ ಮಾಲೀಕರಿಗೆ ಕರೆ ಮಾಡಿದ್ದ .ಮಾಲೀಕರು ಆಂದ್ರದಿಂದ ಕೆಲಸಗಾರನನ್ನ ಕರೆತಂದು ಹಲಸೂರು ಗೇಟ್ ಠಾಣೆಯಲ್ಲಿ ದೂರು ನೀಡಿದ್ರು.ಕೆಲಸಗಾರನ ಮೇಲೆ ಅನುಮಾನಗೊಂಡು ವಿಚಾರಣೆಗೊಳಪಡಿಸಿದಾಗ  ಅಸಲಿ ವಿಚಾರ ಬೆಳಕಿಗೆ ಬಂದಿದೆ.
 
ರಾಜಸ್ಥಾನದಲ್ಲಿ ಸಂಪತ್ ಎಂಬುವರಿಗೆ ಆರೋಪಿ ಕೊಟ್ಟಿದ.ಸದ್ಯ ಆರೋಪಿ ಬಂಧಿಸಿ 1.262 ಗ್ರಾಂ ಚಿನ್ನಾಭರಣ ಪೊಲೀಸರು ವಶಪಡಿಸಿಕೊಂಡರು.

Share this Story:

Follow Webdunia kannada

ಮುಂದಿನ ಸುದ್ದಿ

ಉದ್ಯಾನನಗರಿಯಲ್ಲಿ ಕಂಬಳದ ಕಂಪು..!