Select Your Language

Notifications

webdunia
webdunia
webdunia
webdunia

ಉದ್ಯಾನನಗರಿಯಲ್ಲಿ ಕಂಬಳದ ಕಂಪು..!

ಉದ್ಯಾನನಗರಿಯಲ್ಲಿ ಕಂಬಳದ ಕಂಪು..!
bangalore , ಬುಧವಾರ, 11 ಅಕ್ಟೋಬರ್ 2023 (14:40 IST)
ಅರಮನೆ ಮೈದಾನದಲ್ಲಿ ಇಂದು ಕಂಬಳದ ಭೂಮಿ ಪೂಜೆ ನಡೆದಿದೆ.ತುಳುಕೂಟಕ್ಕೆ 50ವರ್ಷವಾದ ಹಿನ್ನೆಲೆಯಲ್ಲಿ ಕಂಬಳ ಆಯೋಜನೆ ಮಾಡಲಾಗಿದೆ.ಬೆಂಗಳೂರಿನ ಜನತೆಗಾಗಿ ಕಂಬಳ ನಡೆಯಲಿದೆ.ನವೆಂಬರ್ ತಿಂಗಳ 24,25,26ರಂದು ಕಂಬಳ ನಡೆಸಲು ದಿನಾಂಕ ನಿಗದಿಯಾಗಿದ್ದು,ಸಂಗೀತ ನಿರ್ದೇಶಕ ಗುರುಕಿರಣ್ ಸೇರಿದಂತೆ ಹಲವರು ಭಾಗಿಯಾಗಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಶಾಸಕ ಮುನಿರತ್ನ ಧರಣಿಗೆ ವಿಧಾನಸೌಧದ ಪೋಲಿಸರು ನಕಾರ