Webdunia - Bharat's app for daily news and videos

Install App

ನೂರು ಕೋಟಿ ಕ್ಲಬ್ ಸೇರಿದ ಕರ್ನಾಟಕ ಚುನಾವಣಾ ಅಕ್ರಮ

Webdunia
ಮಂಗಳವಾರ, 11 ಏಪ್ರಿಲ್ 2023 (16:52 IST)
ಚುನಾವಣಾ ನೀತಿ ಸಂಹಿತೆ  ಜಾರಿ ಆದ ನಂತರ ರಾಜ್ಯಾದ್ಯಂತ ನೂರು ಕೋಟಿ ಮೌಲ್ಯದ ಹಣ ಹಾಗೂ ಇತರೆ ವಸ್ತುಗಳನ್ನ ವಶಕ್ಕೆ ಪಡೆಯಲಾಗಿದೆ.ಚುನಾವಣಾ ಅಧಿಸೂಚನೆ ಜಾರಿಯಾಗುವ ಮುನ್ನವೆ ರಾಜ್ಯದಲ್ಲಿ ಭರ್ಜರಿ ಬೇಟೆ ಶುರುವಾಗಿದೆ.ಚುನಾವಣಾ ಅಧಿಸೂಚನೆ ಪ್ರಕಟವಾದ ಮೇಲೆ ಇನ್ನಷ್ಟು ಅಕ್ರಮ ಸಾಧ್ಯತೆ ಇದೆ.ನಗರದಲ್ಲಿ FIR ಮೇಲೆ FIRಗಳು ದಾಖಲಾಗ್ತಿದೆ.ಸುಮಾರು 20ಕ್ಕೂ ಹೆಚ್ಚು FIR ಗಳು ದಾಖಲಾಗಿದೆ.
 
ಸುಮಾರು ನೂರು ಕೋಟಿಯ ನಗದು, ವಸ್ತುಗಳಲ್ಲಿ ಅತೀ ಹೆಚ್ಚು ಕುಕ್ಕರ್ ಗಳೆ ಸದ್ದು.ಪೊಲೀಸ್ರು  ಹಾಗೂ ಚುನಾವಣಾಧಿಕಾರಿಗಳ ಹದ್ದಿನ ಕಣ್ಣಿನಿಂದ ವಸ್ತು ನಗದು ಸೀಝ್ ಮಾಡಲಾಗಿದೆ.
 
ಸೀಝಾದ ವಸ್ತುಗಳಲ್ಲಿ ಗ್ಯಾಸ್ ಸ್ಟೌವ್ ,ಸೀರೆ ,ತವಾ,ಮಿಕ್ಸಿ ,ಕುಕ್ಕರ್ ,ಸೀರೆ ಹೀಗೆ ಮತದಾರರಿಗೆ ಆಮಿಷ ಒಡ್ಡಲು ದುಬಾರಿ ವಸ್ತುಗಳು ಅಕ್ರಮವಾಗಿ  ನಗರಕ್ಕೆ ಎಂಟ್ರಿ ಕೊಟ್ಟಿದೆ.
 
ಹಾಗಾಗಿ ನಗರದಲ್ಲಿ ಚುನಾವಣಾಧಿಕಾರಿಗಳು ಫುಲ್ ಅಲರ್ಟ್ ಆಗಿದ್ದು,ಸರ್ಕಾರಿ ಬಸ್ ಗಳನ್ನೂ ಬಿಡದೆ ಪರಿಶೀಲನೆ ನಡೆಸ್ತಿದ್ದಾರೆ‌.100 ಕೋಟಿ ವಸ್ತುಗಳಲ್ಲಿ ಅತಿ ಹೆಚ್ಚು ಪತ್ತೆಯಾಗಿದ್ದ ನಗರದ ಗಡಿ ಭಾಗಗಳಲ್ಲಿ ,ಹೊಸೂರು , ದೇವನಹಳ್ಳಿ ಚೆಕ್ ಪೋಸ್ಟ್, ಹೊಸಕೋಟೆ ಭಾಗಗಳಲ್ಲಿ ಹೆಚ್ಚು ವಸ್ತುಗಳು ಪತ್ತೆ ಯಾಗಿದೆ.ಈಗ 100 ಕೋಟಿ ವಸ್ತುಗಳು ಕ್ಲಬ್ ಸೇರಿದೆ. ನಗರದಲ್ಲಿ ಪರಿಶೀಲನೆ ಮುಂದುವರಿಯುತ್ತಿರುವ ಹಿನ್ನಲೆ ಮತ್ತಷ್ಟು ವಸ್ತು , ನಗದು ಪತ್ತೆಯಾಗುವ ಸಾಧ್ಯತೆ ಇದೆ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕಾಲ್ತುಳಿತ ಪ್ರಕರಣ: 52 ದಿನಗಳ ಬಳಿಕ ಬಿ ದಯಾನಂದ್ ಸೇರಿ ನಾಲ್ವರು ಪೊಲೀಸ್ ಅಧಿಕಾರಿ ಅಮಾನತು ಹಿಂಪಡೆದ ಸರ್ಕಾರ

ಯೂರಿಯಾ ಕೊರತೆ ವಿಚಾರದಲ್ಲಿ ಬಿಜೆಪಿಗೆ ಸವಾಲೆಸೆದ ಕೃಷಿ ಸಚಿವ ಚಲುವರಾಯಸ್ವಾಮಿ

ಬ್ಯಾಂಕಾಕ್‌ನ ಮಾರುಕಟ್ಟೆಯಲ್ಲಿ ಗುಂಡಿನ ದಾಳಿ: ದಾಳಿಕೋರ ಸೇರಿ 6 ಮಂದಿ ಸಾವು

ಬಿಜೆಪಿ ರಾಜಾಧ್ಯಕ್ಷ ನೇಮಕ ವಿಳಂಬದ ಹಿಂದಿನ ಕಾರಣ ಬಿಚ್ಚಿಟ್ಟ ಶಾಸಕ ಬಸನಗೌಡ ಪಾಟೀಲ್

ಶೋಷಿತರನ್ನು ಮತಬ್ಯಾಂಕ್ ಮಾಡಿ ವಂಚಿಸುತ್ತ ಬಂದ ಕಾಂಗ್ರೆಸ್ ಪಕ್ಷ: ವಿಜಯೇಂದ್ರ

ಮುಂದಿನ ಸುದ್ದಿ
Show comments