Select Your Language

Notifications

webdunia
webdunia
webdunia
webdunia

ರಮೇಶ್ ಜಾರಕಿ ಹೊಳಿ ವಿರುದ್ದ ಕೈ ಕಾರ್ಯಕರ್ತರು ಆಕ್ರೋಶ

ರಮೇಶ್ ಜಾರಕಿ ಹೊಳಿ ವಿರುದ್ದ ಕೈ ಕಾರ್ಯಕರ್ತರು ಆಕ್ರೋಶ
bangalore , ಮಂಗಳವಾರ, 31 ಅಕ್ಟೋಬರ್ 2023 (13:37 IST)
ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ರಮೇಶ್ ಜಾರಕಿ ಹೊಳಿ ವಾಗ್ದಾಳಿ ನಡೆಸಿದ್ದು.ಈಗ ಸದಾಶಿವನಗರದ ರಮೇಶ್ ಜಾರಕಿಹೊಳಿ ನಿವಾಸದ ಮೇಲೆ  ಕೈ ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ರು.
 
ಮಾಜಿ ಸಚಿವ ರಮೇಶ್ ಜಾರಿಕಿ ಹೊಳಿ ನಿವಾಸಕ್ಕೆ ಪೊಸ್ಟರ್ ಅಂಟಿಸಿ ಕೈ ಕಾರ್ತಕರ್ತರು ಆಕ್ರೋಶ ಹೊರಹಾಕಿದ್ದು,ಸಿಡಿ ಪ್ರಕರಣದಲ್ಲಿರುವ ಚಿತ್ರಗಳ ಪೊಸ್ಟರ್ ಅಂಟಿಸಿ ರಮೇಶ್ ಜಾರಕಿ ಹೊಳಿ ವಿರುದ್ಧ ಕೈ ಕಾರ್ಯಕರ್ತರು ಕಿಡಿಕಾರಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಮಹಿಳೆಯರ ಜೊತೆ ಮಾಲ್ ನಲ್ಲಿ ಅಸಭ್ಯ ವರ್ತನೆ: ವಿಡಿಯೋ ವೈರಲ್