Webdunia - Bharat's app for daily news and videos

Install App

ಕಾಡು ಕೋಣ ಶಾಲಾ ಆವರಣಕ್ಕೆ ನುಗ್ಗಿತು: ವಿದ್ಯಾರ್ಥಿಗಳಿಗೇನಾಯ್ತು ಗೊತ್ತಾ?

Webdunia
ಬುಧವಾರ, 14 ನವೆಂಬರ್ 2018 (14:13 IST)
ಕಾಡು ಕೋಣವೊಂದು ತರಗತಿಯಲ್ಲಿ ಮಕ್ಕಳು ಇದ್ದ ಸಮಯದಲ್ಲಿಯೇ ಶಾಲಾ ಆವರಣಕ್ಕೆ ನುಗ್ಗಿ ಬಂದು ಭಯಭೀತಿ ಮೂಡಿಸಿದ ಘಟನೆ ನಡೆದಿದೆ.

ಶಾಲಾ ಆವರಣಕ್ಕೆ ಕಾಡು ಕೋಣ ನುಗ್ಗಿ ಬಂದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಬಸರೀಕಟ್ಟೆಯಲ್ಲಿ ನಡೆದಿದೆ. ಬಸರೀಕಟ್ಟೆಯ ಸದ್ಗುರು ಪ್ರೌಢ ಶಾಲೆಯ ಆವರಣಕ್ಕೆ ಬಂದ ಕಾಡುಕೋಣ  ಆತಂಕ ಸೃಷ್ಟಿಮಾಡಿತು.

ಕಾಡು ಕೋಣ ಕಂಡು‌ ವಿದ್ಯಾರ್ಥಿಗಳು, ಶಿಕ್ಷಕರು ಭಯ ಭೀತಿಗೆ ಒಳಗಾದರು. ಕಳೆದೊಂದು ವರ್ಷದಿಂದ ಆಗಾಗ್ಗೆ‌ ಕಾಣಿಸಿಕೊಳ್ತಿರೋ‌ ಕೋಣದಿಂದಾಗಿ ವಿದ್ಯಾರ್ಥಿಗಳು ಆತಂಕದ ಸ್ಥಿತಿಯಲ್ಲಿ ಕಲಿಕೆ ಮುಂದುವರಿಸುವಂತಾಗಿದೆ.
ಬೃಹದಾಕಾರದ ಕೋಣ ಕಂಡು‌ ಮಕ್ಕಳು ಓಡಿಹೋದ ಘಟನೆ ನಡೆದಿದೆ.  


ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments