Select Your Language

Notifications

webdunia
webdunia
webdunia
webdunia

ಜೀವ್ ಗಾಂಧಿ ಹುಟ್ಟುಹಬ್ಬ ದೇಶದ ಜನತೆಗೆ ಅಭಿಮಾನ

ಜೀವ್ ಗಾಂಧಿ ಹುಟ್ಟುಹಬ್ಬ ದೇಶದ ಜನತೆಗೆ ಅಭಿಮಾನ
bangalore , ಶುಕ್ರವಾರ, 20 ಆಗಸ್ಟ್ 2021 (20:08 IST)
ಜೀವ್ ಗಾಂಧಿ ಹುಟ್ಟುಹಬ್ಬ ದೇಶದ ಜನತೆಗೆ ಅಭಿಮಾನ ಮೂಡಿಸುವ ದಿನವಾಗಿದೆ ಎಂದು ಗದಗನಲ್ಲಿ ಶಾಸಕ ಎಚ್.ಕೆ.ಪಾಟೀಲ ಹೇಳಿದ್ರು.ರಾಷ್ಟವನ್ನ ೨೧ ನೇ ಶತಮಾನಕ್ಕೆ ತೆಗೆದುಕೊಂಡ ಬಂದ ದಿಟ್ಟ ನಾಯಕ ರಾಜೀವ್ ಗಾಂಧಿ.ಇಂದು ನಾವೆಲ್ರೂ ಬಳಸ್ತಿರೋ ಮೊಬೈಲ್, ಇಂಟರ್ನೆಟ್, ಸೈಂಟಿಫಿಕ್ ಡೆವೆಲೆಪ್ ಮೆಂಟ್,ಎಲ್ಲದಕ್ಕೂ ಮೂಲ ಕಾರಣ ರಾಜೀವ್ ಗಾಂಧಿ ಅನ್ನೋದು ಅಲ್ಲಗಳೆಯುವಂತಿಲ್ಲ.ದೇಶದ ಐಕ್ಯತೆಗೆ, ಒಕ್ಕಟ್ಟಿಗೆ ಬಹುದೊಡ್ಡ ಕೊಡುಗೆ ಕೊಟ್ಟವರು,ಅಸ್ಸಾಂ, ಅಕಾರ್ಡ ಮೂಲಕ ಪಕ್ಷದ ಹಿತವನ್ನ ಬಲಿಕೊಟ್ಟು ರಾಷ್ಟ್ರಸೇವೆಯನ್ನ ಹೇಗೆ ಮಾಡಬೆಕೆಂಬುದನ್ನ ತೋರಿಸಿಕೊಟ್ಟ ನಾಯಕ ನಾಯಕ ಅಂದ್ರೆ ರಾಜೀವ್ ಗಾಂಧಿ ಎಂದು ಹೇಳಿದ್ರು. ಇವರ ಜೊತೆಗೆ ಮತ್ತೊಬ್ಬ ಮಹಾನ್ ನಾಯಕ ದೇವರಾಜು ಅರಸು ಸಹ ಹಿಂದುಳಿದ ವರ್ಗಗಳ ಆಶಾಕಿರಣವಾಗಿ, ರಾಜಕೀಯದಲ್ಲಿ ಬಹು ಎತ್ತರಕ್ಕೆ ಬೆಳೆದವರವ ಸಾಲಿನಲ್ಲಿ ದೇವರಾಜು ಅರಸು ನಿಲ್ಲುತ್ತಾರೆ. ಹಿಂದುಳಿದ ವರ್ಗಗಳ ಅಭಿವೃದ್ಧಿ, ರಾಜ್ಯ ಕಟ್ಟುವಿಕೆ, ರಾಜ್ಯದ ಅಭಿವೃದ್ಧಿ ಸೇರಿದಂತೆ ಬಡವರ ಪರ ಕಾಳಜಿ ಹಾಗೂ ಗೇಣಿದಾರರನ್ನ ಭೂ ಒಡೆಯನನ್ನಾಗಿ, ಊಳುವವನ್ನ ಉಳ್ಳವನನ್ನಾಗಿ ಮಾಡಿದ ನಾಯಕ ಅದು ದೇವರಾಜು ಅರಸು..ಅಂಥಹ ನಾಯಕರನ್ನ ಇಂದು ರಾಜ್ಯ ಅಷ್ಟೆ ಅಲ್ಲದೇ ಇಡೀ ದೇಶ ಸ್ಮರಣೆ ಮಾಡ್ತಿರೋದು ನಮಗೆಲ್ಲ ಹೆಮ್ಮೆ ತರುವಙಥದ್ದು ಎಂದು ಹೇಳಿದ್ರು.

Share this Story:

Follow Webdunia kannada

ಮುಂದಿನ ಸುದ್ದಿ

ಪಂಚಮಸಾಲಿ ಸಮಾಜಕ್ಕೆ ೨ಎ ಮೀಸಲಾತಿ ನೀಡಬಾರದು