Webdunia - Bharat's app for daily news and videos

Install App

ಮುಸ್ಲಿಂ ಮುಖಂಡರಿಗೆ ಜೆಡಿಎಸ್ ಶಾಸಕ ಎಸ್ ಟಿ ಸೋಮಶೇಖರ್ ಆವಾಜ್

Webdunia
ಗುರುವಾರ, 23 ಮಾರ್ಚ್ 2023 (20:10 IST)
ಯಶವಂತಪುರ ಕ್ಷೇತ್ರದ ಪ್ರಚಾರದ ವೇಳೆ ಸಚಿವ ಎಸ್ ಟಿ ಸೋಮಶೇಖರ್ ಧಮ್ಕಿ ಹಾಕಿದ ಆರೋಪ ಹಿನ್ನೆಲೆ ಜೆಡಿಎಸ್ ಅಭ್ಯರ್ಥಿ ಜವರಾಯಿಗೌಡ ಗುಡುಗಿದ್ದಾರೆ.ಜೆಡಿಎಸ್ ಮುಸ್ಲಿಂ ಕಾರ್ಯಕರ್ತರಿಗೆ ಸಚಿವ ಸೋಮಶೇಖರ್ ಧಮ್ಕಿ ಹಾಕಿ ಮಾಜಿ  ಜವರಾಯಿಗೌಡ ವಿರುದ್ಧವೂ ನಿನ್ನೆ ಸೋಮಶೇಖರ್ ಮಾತಾಡಿದ್ದಾರೆ ಎನ್ನಲಾದ ವಿಡಿಯೋ ಬಿಡುಗಡೆಯಾಗಿದೆ. ಕೆಂಗೇರಿಯ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಸೋಮಶೇಖರ್  ಜೆಡಿಎಸ್ ನ ಮುಸ್ಲಿಂ ಕಾರ್ಯಕರ್ತರಿಗೆ ಧಮ್ಕಿ ಹಾಕಿದ  ವಿಡಿಯೋ ಬಿಡುಗಡೆಯನ್ನ ಕುದ್ದು ಜವರಾಯಿಗೌಡ ಇಂದು ಜೆಪಿ ಭವನದಲ್ಲಿ ಸುದ್ದಿಗೋಷ್ಠಿನಡೆಸಿ ಬಿಡುಗಡೆ ಮಾಡಿದ್ರು. ಸಚಿವರಿಗೆ ನಾನು ಅಭ್ಯರ್ಥಿ ಅಂತ ಘೋಷಣೆ ಆಗೋವರೆಗೂ ಭಯ ಇರ್ಲಿಲ್ಲ. ಇವಾಗ ಭಯ ಬಂದಿದೆ ಅದಕ್ಕೆ ಈ ರೀತಿ ಕಾರ್ಯಕರ್ತರ ಮೇಲೆ ಧಮ್ಕಿ ಹಾಕ್ತಿದ್ದಾರೆ. ಕಾಂಗ್ರೆಸ್ ನವರು ನನ್ನ ಕರೆದ್ರು ನಾನು ಪಕ್ಷಕ್ಕೆ ದೇವಗೌಡರಿಗೆ ದ್ರೋಹ ಮಾಡಿ ಹೋಗಬಾರದು ಅಂತ ಇಲ್ಲೇ ಇರೋದಾಗಿ ಇದೇ ವೇಳೆ ಸ್ಪಷ್ಟಪಡಿಸಿದ್ರು.
 
ಇದೆ ವೇಳೆ ಸಚಿವರ ವಿರುದ್ಧ ವಾಗ್ದಾಳಿ ನಡೆಸಿದ ಜವರಾಯಿಗೌಡ ಮತದಾರರಿಗೆ ಕುಕ್ಕರ್. ದಿನಸಿ ಕಿಟ್ ಜೊತೆಗೆ, ಪ್ರತಿಯೊಬ್ಬ ಭೂತ್ ಮುಖಂಡ ಹಾಗೂ ಪಂಚಾಯ್ತಿ ಸದಸ್ಯನಿಗೆ ಹಣದ ಹೊಳೆ ಹರಿಸುತ್ತಿದ್ದಾರೆ.‌ಇದಕ್ಕೆಲ್ಲೆ ಕಣ್ಣೋಟ ಲೆಕ್ಕದಲ್ಲೇ ಕೋಟಿ ಕೋಟಿ ಹಣ ವ್ಯಯ ಆಗಿದೆ ಇದಕ್ಕೆಲ್ಲ ಹಣ ಎಲ್ಲಿಂಸ ಬಂತು. ನಾನು ಮೂರು ಎಂಎಲ್ ಎ. ಎರಡು ಎಂಪಿ.‌ಜಿಲ್ಲಾಪಂಚಾಯ್ತಿ ಪಂಚಾಯತಿ ಚುನಾವಣೆ ಮಾಡಿದ್ದೇನೆ ಒಂದು ರೂಪಾಯಿ ಅಕ್ರಮ ಮಾಡಿಲ್ಲ ಮನೆ ದುಡ್ಡನ್ನ ಖರ್ಚು ಮಾಡಿದ್ದೇನೆ.‌ ಅವ್ರು ಮನೆ ದುಡ್ಡು ಖರ್ಚು ಮಾಡಿದ್ರೆ ಪ್ರಮಾಣ ಮಾಡ್ಲಿ ಅಂತ ಸಾವಾಲಾಕಿದ್ರು‌.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Suhas Shetty Murder: ತನಿಖೆಯಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಗೃಹ ಸಚಿವಾಲಯದ ಆದೇಶದಲ್ಲೇನಿದೆ

ರೇಣುಕಾಸ್ವಾಮಿ ತಂದೆ ಕಣ್ಣೀರು: ಮಾನವೀಯತೆಯಿಂದಾದ್ರೂ ಸೊಸೆಗೆ ಸರ್ಕಾರಿ ನೌಕರಿ ಕೊಡಿಸಿ

ಯಡಿಯೂರಪ್ಪ ಮನೆ ಮದುವೆಯಲ್ಲಿ ಸಿದ್ದರಾಮಯ್ಯ: ಒಳಗೊಳಗೆ ಎಲ್ಲಾ ಚೆನ್ನಾಗೇ ಇರ್ತೀರಾ ನೆಟ್ಟಿಗರ ಟಾಂಗ್

Suhas Shetty: ಸುಹಾಸ್ ಶೆಟ್ಟಿ ಕೇಸ್ ಎನ್ಐಎಗೆ ವಹಿಸಿದ ಕೇಂದ್ರ: ಕರಾವಳಿಯ ಹತ್ಯಾಕಾಂಡಗಳೆಲ್ಲಾ ಬಯಲಾಗುತ್ತಾ

Bengaluru Stampede: ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಆಕ್ರೋಶ

ಮುಂದಿನ ಸುದ್ದಿ
Show comments