Webdunia - Bharat's app for daily news and videos

Install App

ಸ್ಟೋಕ್ ಆಗಿರುವುದು ನಿಜ ಈಗ ಯಾವುದೆ ತೊಂದರೆ ಇಲ್ಲ-ಡಾ ಸತೀಶ್ ಚಂದ್ರ

Webdunia
ಬುಧವಾರ, 30 ಆಗಸ್ಟ್ 2023 (21:09 IST)
ಮಾಜಿ ಮುಖ್ಯ ಮಂತ್ರಿ ತಡರಾತ್ರಿ ಆಸ್ಪತ್ರೆಗೆ ಆಗಮಿಸಿದರು.ಆಸ್ಪತ್ರೆಗೆ ಆಗಮಿಸಿದಾಗ ತೊದಲಿಸುತ್ತಿದ್ದರು.ಈಗ ಯಾವುದೆ ತೊಂದರೆ ಇಲ್ಲಾ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ.ಇಂದು ಐ ಸಿ ಯು ನಲ್ಲೆ ಇದಾರೆ, ನಾಳೆ ವಾರ್ಡ್ ಗೆ ವರ್ಗಾಯಿಸಲಾಗುವುದು.ಸ್ಟೋಕ್ ಆಗಿರುವುದು ನಿಜ ಈಗ ಯಾವುದೆ ತೊಂದರೆ ಇಲ್ಲ.ಆಸ್ಪತ್ರೆಗೆ ದಾಖಲಾಗಿ ಕೆಲವೇ ಗಂಟೆಗಳಲ್ಲಿ ಚಿಕಿತ್ಸೆಗೆ  ಹೆಚ್ ಡಿ ಕೆ ಸ್ಪಂದಿಸಿದ್ದಾರೆ ಎಂದು  ಅಪೋಲೋ ಆಸ್ಪತ್ರೆಯ ವೈದ್ಯ ಡಾಮ ಸತೀಶ್ ಚಂದ್ರ ಹೇಳಿದ್ದಾರೆ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments