Select Your Language

Notifications

webdunia
webdunia
webdunia
webdunia

HDK ಪ್ರೆಸ್​​ಮೀಟ್​​​.. ಸಚಿವರಿಗೆ ಟೆನ್ಷನ್​​.. ಟೆನ್ಷನ್​​​..!

HDK ಪ್ರೆಸ್​​ಮೀಟ್​​​.. ಸಚಿವರಿಗೆ ಟೆನ್ಷನ್​​.. ಟೆನ್ಷನ್​​​..!
bangalore , ಶನಿವಾರ, 5 ಆಗಸ್ಟ್ 2023 (18:00 IST)
ಕಾಂಗ್ರೆಸ್​​​, ಜೆಡಿಎಸ್​ ಮಧ್ಯೆ ಟಾಕ್​ವಾರ್​ ಜೋರಾಗಿದ್ದು, ಮಾಜಿ ಮುಖ್ಯಮಂತ್ರಿ ಹೆಚ್.​ಡಿ ಕುಮಾರಸ್ವಾಮಿ ಅವರು ಇಂದು ಮಧ್ಯಾಹ್ನ 12 ಗಂಟೆಗೆ ಜೆ.ಪಿ.ಭವನ, ಜೆಡಿಎಸ್ ರಾಜ್ಯ ಕಚೇರಿಯಲ್ಲಿ ಮಾಧ್ಯಮಗೋಷ್ಠಿ ಆಯೋಜಿಸಿದ್ದಾರೆ. ಮಾಜಿ ಸಿಎಂ ಕುಮಾರಸ್ವಾಮಿ ನಡೆ ಭಾರೀ ಕುತೂಹಲ ಮೂಡಿಸಿದ್ದು, ಕುಮಾರಸ್ವಾಮಿ ಕಾಂಗ್ರೆಸ್ ‌ಸವಾಲು​​​​​ ಸ್ವೀಕರಿಸುತ್ತಾರಾ, ಎಂಬುದನ್ನು ಕಾದುನೋಡಬೇಕಿದೆ. ಪೆನ್​​​​​ಡ್ರೈವ್​​​ನಲ್ಲಿನ ದಾಖಲೆ ಬಿಡುಗಡೆಗೆ ಮಾಡುವಂತೆ ಕಾಂಗ್ರೆಸ್ ಪಟ್ಟು ಹಿಡಿದಿದೆ. ಪೆನ್​​​​​ಡ್ರೈವ್ ದಾಖಲೆ ಬಹಿರಂಗಗೊಳಿಸ್ತಾರಾ ಎಂಬ ಆತಂಕ ಸಚಿವರಲ್ಲಿ ಶುರುವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಹುಲ್‌ಗೆ ಮತ್ತೆ ಸಂಸತ್‌ ಸದಸ್ಯತ್ವ