Webdunia - Bharat's app for daily news and videos

Install App

ವಾಟರ್ ಸ್ಟೋರೇಜ್ ಮಾಡಲು ಹಣ ಕೇಳಿದ್ದು ನಿಜ- ಪರಮೇಶ್ವರ್

Webdunia
ಸೋಮವಾರ, 18 ಡಿಸೆಂಬರ್ 2023 (15:40 IST)
ವಾಟರ್ ಸ್ಟೋರೇಜ್ ಮಾಡಲು ಪರಮೇಶ್ವರ್ ಹೆಚ್ಚಿನ ಪರಿಹಾರಹಣ ಕೇಳಿದ್ರೂ ಅನ್ನೋ ವಿಚಾರವಾಗಿ ಪರಮೇಶ್ವರ್ ಪ್ರತಿಕ್ರಿಯಿಸಿದ್ದು,ಹಾಗೇ ಏನ್ ಇಲ್ಲ,ಹಣ ಕೇಳಿದ್ದು ನಿಜ.ದೊಡ್ಡಬಳ್ಳಾಪುರದಲ್ಲಿ ಬಪರ್ ಡ್ಯಾಮ್ ಕಟ್ಟುವಾಗ  ಅರ್ಧದಷ್ಟು ದೊಡ್ಡಬಳ್ಳಾಪುರ ಕ್ಕೆ ಬರ್ತಾಯಿತ್ತು.ಉಳಿದ ಅರ್ಧ ಭಾಗ ಕೊರಟಗೆರೆ ಗೆ ಬರ್ತಾಯಿತ್ತು .ದೊಡ್ಡಬಳ್ಳಾಪುರ ಭಾಗಕ್ಕೆ ೩೨ ಲಕ್ಷ ಏನೋ ಫೀಕ್ಸ್ ಮಾಡಿದ್ರೂ.ಕೊರಟಗೆರೆ ಭಾಗಕ್ಕೆ ೮ , ೧೨ ಲಕ್ಷ ಹೀಗೆ ಫೀಕ್ಸ್ ಮಾಡಿದ್ರೂ.ಕೆರೆ ಒಂದೇ ಇದೆ .

ವಾಟರ್ ಬಾಡಿ , ವಾಟರ್ ಸ್ಟೋರೇಜ್ ಒಂದೇ ಇದೆ ಅರ್ಧಕೆರೆಗೆ ಒಂದು ರೆಟ್ಟು ಇನ್ನ ಅರ್ಧಕ್ಕೆ ಇನ್ನೊಂದು ರೆಟ್ಟು ಮಾಡೊದು ಬೇಡ .ಎರಡಕ್ಕೂ ಒಂದೇ ರೆಟ್ಟು ಕೊಡಿ ಕುಡಿಯುವ ನೀರಿನ ಪ್ರೊಜೆಕ್ಟ್ ಇದು, ಅಂತ ಹೇಳಿ ನಾವು ಒತ್ತಾಯ ಮಾಡಿದ್ವಿ.ಅದರ ಜೊತೆಗೆ ರೈತರು ನಮ್ಮ ಊರಿನಲ್ಲಿ ಮಾಡಬೇಡಿ ನಮ್ಮ ಭೂಮಿ ಹೊರಟು ಹೋಗುತ್ತೆ ಅಂತ ಹೇಳಿದ್ರೂ.ಎರಡೂವರೆ ಸಾವಿರ ಎಕರೆ ಕಳೆದುಕೊಳ್ಳಬೇಕಾಗುತ್ತೆ ಅಂದಿದ್ದರು.ನಾನು ಎರಡು ಭಾರಿ  ರೈತರ  ಬಳಿ ಹೋಗಿ ಪ್ರಯತ್ನ ಮಾಡ್ದೆ ಅವರ ಒಪ್ಪಲಿಲ್ಲ.ಆ ಕಾರಣಕ್ಕಾಗಿ ಅದನ್ನ ಶಿಪ್ಟ್ ಮಾಡಿ ಎರಡು ಕಡೆ ಮಾಡೋ ತರ ಇದೆ.ಯೋಜನೆ ಪೂರ್ಣ ಆಗುತ್ತೆ ಎಂದು ಪರಮೇಶ್ವರ್ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕನ್ನಡ ಮಾತನಾಡಿದ್ದಕ್ಕೆ ಉಪನ್ಯಾಸಕನನ್ನು ಕೆಲಸದಿಂದ ಕಿತ್ತು ಹಾಕಿದ ಆರ್ ವಿ ಕಾಲೇಜು

Mangaluru Rain: ತಗ್ಗು ಪ್ರದೇಶಗಳು ಜಲಾವೃತ, ರಸ್ತೆಯಲ್ಲಿ ನಡೆಯಲು ಪರದಾಡಿದ ಜನರು, Video

ಏರ್‌ ಇಂಡಿಯಾ ವಿಮಾನ ದುರಂತ: ಕೊನೆಯ ಕ್ಷಣದ ವಿಡಿಯೋ ಮಾಡಿದ ಬಾಲಕನೇ ಪ್ರಮುಖ ಸಾಕ್ಷಿ

ಏರ್‌ ಇಂಡಿಯಾ ವಿಮಾನ ದುರಂತ: ಕೇಂದ್ರದಿಂದ ಪರಿಹಾರಕ್ಕೆ ಮಲ್ಲಿಕಾರ್ಜುನ ಖರ್ಗೆ ಆಗ್ರಹ

ಪದ್ಮಶ್ರೀ ಸತ್ಯನಾರಾಯಣ ಬೇಲೇರಿಯ ಕೃಷಿ ಸಾಧನೆ ಕೇರಳ ಪಠ್ಯ ಪುಸ್ತಕದಲ್ಲಿ

ಮುಂದಿನ ಸುದ್ದಿ
Show comments