Webdunia - Bharat's app for daily news and videos

Install App

ಮನಸ್ಸು ಕ್ಷಣಮಾತ್ರದಲ್ಲಿ ಕರಗುವ ಕ್ಷಣವಿದು

Webdunia
ಬುಧವಾರ, 4 ಮೇ 2022 (18:15 IST)
ಮುದ್ದು ಸಾಕುಪ್ರಾಣಿಗಳ ದೃಶ್ಯಗಳನ್ನು ನೋಡುವ ಆನಂದವೇ ಬೇರೆ. ಮನಸ್ಸಿಗೆ ವಿಭಿನ್ನ ಹಿತ ನೀಡುತ್ತವೆ. ಸಾಕುಪ್ರಾಣಿಗಳ ಮುಗ್ಧತೆ, ಮುದ್ದಾದ ನೋಟ ಅರೆಕ್ಷಣದಲ್ಲಿ ನಮ್ಮ ಹೃದಯ ಸೆಳೆಯುತ್ತದೆ. ಅಂತದ್ದೇ ದೃಶ್ಯವೊಂದು ನೆಟ್ಟಿಗರ ಹೃದಯ ಗೆದ್ದಿದೆ. ಇಲ್ಲೊಬ್ಬಳು ಮುದ್ದು ಶ್ವಾನ ತನ್ನ ಕಂದಮ್ಮಗಳು ತನ್ನೊಂದಿಗೆ ಯಾಕೆ ಆಡುತ್ತಿಲ್ಲ ಎಂದು ಗೊಂದಲದಲ್ಲಿದ್ದಳು. ಇವಳ ಆ ಮುಗ್ಧ ನೋಟವೇ ಅವಳ ಹೃದಯದ ಭಾವನೆಗೆ ಕನ್ನಡಿಯಂತಿತ್ತು. @Yoda4ever ಎಂಬ ಟ್ವಿಟ್ಟರ್ ಖಾತೆಯಲ್ಲಿ ಈ ದೃಶ್ಯವನ್ನು ಅಪ್ ಲೋಡ್ ಮಾಡಲಾಗಿದೆ. ಈ ತಾಯಿ ತನ್ನ ಕಂದಮ್ಮಗಳಿಗೆ ಆಡುವ ಸಲುವಾಗಿಯೇ ಚೆಂಡನ್ನು ತಂದು ಒಳಗೆ ಹಾಕಿದ್ದಳು. ಈ ದೃಶ್ಯವನ್ನು ಶ್ವಾನದ ಮಾಲಕಿ ಸೆರೆ ಹಿಡಿದಿದ್ದರು. ಆದರೆ, ಚೆಂಡನ್ನು ತಂದರೂ ಪುಟಾಣಿಗಳು ಯಾಕೆ ಆಡುತ್ತಿಲ್ಲ ಎಂಬ ಗೊಂದಲ ಈ ತಾಯಿಯದ್ದು. ಇವಳಿಗೆ ಸಮಾಧಾನ ಹೇಳುವ ಮೂಲಕ ಇವಳ ಈ ಗೊಂದಲವನ್ನು ಪರಿಹರಿಸುವ ಯತ್ನವನ್ನು ಒಡತಿ ಮಾಡಿದ್ದರು. `ಅವುಗಳು ಆಡುವಷ್ಟು ದೊಡ್ಡದಾಗಿಲ್ಲ. ನಿನ್ನೊಂದಿಗೆ ಅತೀ ಬೇಗದಲ್ಲಿ ಇವುಗಳು ಆಡುತ್ತವೆ' ಎಂದು ಮಾಲಕಿ ತನ್ನ ಶ್ವಾನಕ್ಕೆ ಹೇಳುತ್ತಿರುವುದು ಇಲ್ಲಿ ಕೇಳಿಸುತ್ತದೆ. ಒಡತಿಯ ಮಾತನ್ನು ತನ್ನ ಮುಗ್ಧ ನೋಟದ ಜತೆಗೆ ಈ ತಾಯಿ ಆಲಿಸುವ ಈ ದೃಶ್ಯವನ್ನು ನೋಡುವಾಗಲೇ ಮನಸ್ಸು ಕರಗುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಆಷಾಢ ಶುಕ್ರವಾರ: ಚಾಮುಂಡಿ ಬೆಟ್ಟಕ್ಕೆ ತೆರಳುವ ಯೋಜನೆ ಹಾಕಿಕೊಂಡಿರುವವರು ಈ ಸುದ್ದಿ ಓದಲೇ ಬೇಕು

DK Shivakumar: ಆರ್ ಸಿಬಿ ಟೀಂ ಖರೀದಿ ಮಾಡಕ್ಕೆ ನಂಗೇನು ಹುಚ್ಚಾ video

Bengaluru Stampede: ದೇಶದಲ್ಲಿ ನಡೆದ ದುರಂತಕ್ಕೆಲ್ಲ ಸಿಎಂ, ಪ್ರಧಾನಿ ರಾಜೀನಾಮೆ ನೀಡಿದ್ದಾರಾ: ಸಿಎಂ ಸಿದ್ದರಾಮಯ್ಯ

ಸಿಎಂ ರಾಜೀನಾಮೆ ಬದಲು ಜಾತಿಗಣತಿ, ಇದು ಹೈಕಮಾಂಡ್ ಪ್ಲ್ಯಾನ್: ಛಲವಾದಿ ನಾರಾಯಣಸ್ವಾಮಿ

Siddaramaiah: ರಾಜ್ಯಪಾಲರನ್ನು ಫೋನ್ ನಲ್ಲಿ ನಾನೇ ಕರೆದಿದ್ದೆ: ಗೊತ್ತಿಲ್ಲ ಎಂದಿದ್ದ ಸಿಎಂ ಸಿದ್ದರಾಮಯ್ಯ ಈಗ ಸ್ಪಷ್ಟನೆ

ಮುಂದಿನ ಸುದ್ದಿ
Show comments