Select Your Language

Notifications

webdunia
webdunia
webdunia
webdunia

ಎಲ್ಲಾ ವಿಷಯದಲ್ಲೂ ರಾಜಕಾರಣ ಮಾಡುವುದು ಸರಿಯಲ್ಲ- ಸಿಎಂ

ಎಲ್ಲಾ ವಿಷಯದಲ್ಲೂ ರಾಜಕಾರಣ ಮಾಡುವುದು ಸರಿಯಲ್ಲ- ಸಿಎಂ
bangalore , ಸೋಮವಾರ, 14 ನವೆಂಬರ್ 2022 (16:32 IST)
ಮಕ್ಕಳನ್ನ ಅತ್ಯಂತ ಪ್ರೀತಿ ಮತ್ತು ವಾತ್ಸಲ್ಯದಿಂದ ನೋಡ್ತಿದ್ದ ಜವಹರಲಾಲ್ ನೆಹರು ಜನ್ಮ ದಿನಾಚರಣೆಯನ್ನ ಮಕ್ಕಳ ದಿನಾಚರಣೆ ಎಂದು ಆಚರಿಸುತ್ತಿದ್ದೇವೆ.ಗಾಂಧೀಜಿ ಜೊತೆ ಸ್ವಾತಂತ್ರ್ಯ ಹೋರಾಟ ಮಾಡಿದವರು ಜವಹರಲಾಲ್ ನೆಹರು.ಭಾರತದ ಮೊದಲ ಪ್ರಧಾನಿಯಾಗಿದ್ದವರು.ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನ ಮುನ್ನೆಡೆಸಿದವರು ಜವಹರಲಾಲ್ ನೆಹರು ಅವರ ದಿನಾಚರಣೆಯನ್ನ ಇಂದು ಆಚರಿಸುವುದು ತುಂಬ ಖುಷಿ ತಂದಿದೆ  ಎಂದು ವಿಧಾನಸೌದದಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ‌ ಹೇಳಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಮಕ್ಕಳ ರೀತಿ ಶಾಲಾ ಉಡುಪು ಧರಿಸಿ ಬರುವ ವಯಸ್ಕರಿಗೆ ವಂಡರ್‌ಲಾ ವತಿಯಿಂದ ವಿಶೇಷ ಆಫರ್‌!