Select Your Language

Notifications

webdunia
webdunia
webdunia
webdunia

ಚಂದ್ರು ಸಾವಿನ ಸಮಗ್ರ ತನಿಖೆ ನಡೀತಿದೆ-ಸಿಎಂ

ಚಂದ್ರು ಸಾವಿನ ಸಮಗ್ರ ತನಿಖೆ ನಡೀತಿದೆ-ಸಿಎಂ
ದಾವಣಗೆರೆ , ಬುಧವಾರ, 9 ನವೆಂಬರ್ 2022 (20:26 IST)
ಶಾಸಕ ರೇಣುಕಾಚಾರ್ಯ ಸಹೋದರನ ಪುತ್ರ ನಿಗೂಢ ಸಾವು ಪ್ರಕರಣ ಸಂಬಂಧ ಇಂದು ಸಿಎಂ ಬಸವರಾಜ​​​ ಬೊಮ್ಮಾಯಿ, ರೇಣುಕಾಚಾರ್ಯ ನಿವಾಸಕ್ಕೆ ಭೇಟಿ ನೀಡಿದ್ರು. ದಾವಣಗೆರೆಯ ಹೊನ್ನಾಳಿಯಲ್ಲಿರುವ ರೇಣುಕಾಚಾರ್ಯ ನಿವಾಸಕ್ಕೆ ಭೇಟಿ ನೀಡಿದ ಸಿಎಂ ಬೊಮ್ಮಾಯಿ, ಮೃತ ಚಂದ್ರಶೇಖರ್‌ ಕುಟುಂಬಕ್ಕೆ ಸಾಂತ್ವನ ಹೇಳಿದ್ರು. ಪೊಲೀಸರು ಎಲ್ಲಾ ಆಯಾಮಗಳಲ್ಲೂ ತನಿಖೆ ಮಾಡ್ತಿದ್ದಾರೆ. ಇನ್ನೆರಡು ದಿನಗಳಲ್ಲಿ ಪೋಸ್ಟ್‌ ಮಾರ್ಟಂ, FSL ವರದಿ ಬರಲಿದೆ. ಇದು ಕೊಲೆಯೂ ಆಗಿರಬಹುದು, ಅಪಘಾತವೂ ಆಗಿರಬಹುದು. ಸೂಕ್ತ ತನಿಖೆ ನಂತರವಷ್ಟೇ ಸತ್ಯಾಂಶ ಹೊರಬರಲಿದೆ ಎಂದು ದಾವಣಗೆರೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ರು.

Share this Story:

Follow Webdunia kannada

ಮುಂದಿನ ಸುದ್ದಿ

ಯಾವುದೋ ಪುಸ್ತಕ ನೋಡಿ ಹೇಳಿಕೆ ಕೊಡ್ಬಾರ್ದು- ಸಿಎಂ ಬಸವರಾಜ್ ಬೊಮ್ಮಾಯಿ