Select Your Language

Notifications

webdunia
webdunia
webdunia
webdunia

ಮೋದಿಯವರ ಕಾರ್ಯಕಲಾಪಗಳ ಬಗ್ಗೆ ತಿಳಿಸಿದ ಸಿಎಂ

ಮೋದಿಯವರ ಕಾರ್ಯಕಲಾಪಗಳ ಬಗ್ಗೆ ತಿಳಿಸಿದ ಸಿಎಂ
ಪ್ರಧಾನಿ  ನರೇಂದ್ರ ಮೋದಿ  ನವೆಂಬರ್ 11 ರಂದು ಬೆಂಗಳೂರಿಗೆ ಬರ್ತಾರೆ ಎಂದು ಆರ್ ಟಿ ನಗರದ ನಿವಾಸದಲ್ಲಿ ಸಿಎಂ ಬೊಮ್ಮಾಯಿ ಹೇಳಿದ್ದಾರೆ.ಅವರು ಮುಖ್ಯವಾಗಿ 3 ಪ್ರೋಗ್ರಾಮ್ ಲ್ಲಿ ಭಗವಾಹಿಸ್ತಾರೆ.ಒಂದು ವಂದೇ ಭಾರತ್ ರೈಲು ಉದ್ಘಾಟನೆ ಮಾಡ್ತಾರೆ.ಚೆನೈ ಮೈಸೂರ್ ಬೆಂಗಳೂರು  ರೈಲು ಉದ್ಘಾಟನೆ ಮಾಡ್ತಾರೆ . ಬಹಳ ದಿನಗಳಿಂದ ಇದ್ದಿದ್ದ  ಬೇಡಿಕೆ  ಅವರು ಈಡೇರಿಸ್ತಾ ಇದಾರೆ.ಏರ್ ಪೋರ್ಟ್ ಟಾರ್ಮಿನಲ್ ಅನ್ನು ಉದ್ಘಾಟನೆ ಮಾಡ್ತಾರೆ.ಅದು ಸುಮಾರು 25 ಲಕ್ಷ ಪಾಸೆಂಜರ್ ನಾ ಹ್ಯಾಂಡಲ್ ಮಾಡುತ್ತೆ.ಟಾರ್ಮಿನಲ್ ಒನ್ ಟಾರ್ಮಿನಲ್ 2 ಸೇರಿ ಬೃಹತ್ ಇಂಟರ್ನ್ಯಾಷನಲ್ ಏರ್ಪೋರ್ಟ್ ಆಗುತ್ತೆ.108 ಅಡಿ ಎತ್ತರದ ಕೆಂಪೇಗೌಡ ಪ್ರತಿಮೆಯನ್ನ ಪ್ರಧಾನಿ ಮೋದಿ ಅವರು ಅನಾವರಣ ಮಾಡ್ತಾರೆ .ಬಳಿಕ ಸಾರ್ವಜನಿಕವಾಗಿ ಮಾತಾಡ್ತಾರೆಂದು ಮೋದಿಯವರ ಕಾರ್ಯಕ್ರಮಗಳ ಬಗ್ಗೆ ಸಿಎಂ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಿವೃತ್ತಿ ವಯಸ್ಸು ಹೆಚ್ಚಿಸುವ ಪ್ರಸ್ತಾಪ ಸರ್ಕಾರದ ಮುಂದಿಲ್ಲ : ಕಿರಣ್ ರಿಜಿಜು