Select Your Language

Notifications

webdunia
webdunia
webdunia
webdunia

ನಿಮಗೆ ತಿಂದ ಆಹಾರ ಜೀರ್ಣವಾಗುತ್ತಿಲ್ಲವಾ?

ಅಪಚನ
ಬೆಂಗಳೂರು , ಭಾನುವಾರ, 14 ಜೂನ್ 2020 (17:15 IST)
ನೀವು ಸೇವಿಸಿದ ಆಹಾರ ಜೀರ್ಣವಾಗುತ್ತಿಲ್ಲಾ? ಅಪಚನ ತೊಂದರೆಯಿಂದ ಬಳಲುತ್ತಿದ್ದರೆ ಈ ಮನೆ ಮದ್ದು ಟ್ರೈ ಮಾಡಿ.

ಅಪಚನ ದೂರವಾಗಲು ಹುರಿದು ಕುಟ್ಟಿದ ಜೀರಿಗೆ, ಕರಿ ಮೆಣಸು ಮತ್ತು ಸೈಂಧವ ಉಪ್ಪು ತೆಗೆದುಕೊಳ್ಳಿ.

ಇವನ್ನು ಮೊಸರಿನ ನೀರಿನಲ್ಲಿ ಹಾಕಿ ನಿತ್ಯ ಕುಡಿದರೆ ಅಪಚನ ಸಮಸ್ಯೆ ದೂರವಾಗುತ್ತದೆ.

ಸೇವಿಸಿದ ಆಹಾರ ಶೀಘ್ರವಾಗಿ ಪಚನವಾಗುತ್ತದೆ.

 

Share this Story:

Follow Webdunia kannada

ಮುಂದಿನ ಸುದ್ದಿ

ಈ ನಗರದಲ್ಲಿ ಇನ್ಮುಂದೆ ಕೇಬಲ್, ವೈರ್ ಕಾಣೋದಿಲ್ಲ!