Webdunia - Bharat's app for daily news and videos

Install App

ಪರವಾನಿಗೆ ಇಲ್ಲದೆ ಓಎಪ್‌‌ಸಿ‌ ಕೇಬಲ್ ಅಳವಡಿಕೆ!

Webdunia
ಭಾನುವಾರ, 2 ಜುಲೈ 2023 (19:55 IST)
ಒಎಪ್‌ಸಿ ಕೇಬಲ್ ಅಳವಡಿಕೆಯ ಅವಾಂತರ ಇಂದು ನಿನ್ನೆಯದಲ್ಲ..ಹೊಸ ರಸ್ತೆ ಹಳೆ ರಸ್ತೆ ಎನ್ನದೇ ಯಾವುದೇ ಪರವಾನಿಗೆ ಇಲ್ಲದಿದ್ರು ಬೇಕಾಬಿಟ್ಟಿಯಾಗಿ ರಸ್ತೆ ಅಗೆದು ಕೇಬಲ್ ಅಳವಡಿಕೆ ಮಾಡ್ತಾರೆ.. ರಸ್ತೆಯನ್ನ ದುಸ್ತಿತಿಗೆ ತಂದು ಸಾರ್ವಜನಿಕರಿಗೆ ಸಮಸ್ಯೆಉಂಟು ಮಾಡ್ತಾರೆ.ಇಷ್ಟಲ್ಲ ಆದ್ರೂ ಇವ್ರಿಗೆ ಕಡಿವಾಣ ಮಾತ್ರ ಹಾಕೊಕೆ ಅಧಿಕಾರಿಗಳು ಮುಂದಾಗ್ತಿಲ್ಲ .ಎನ್ನೋ ಆರೋಪ ಕೇಳಿ ಬರ್ತಾನೆ ಇತ್ತು.ಇದೀಗ ಬಿಬಿಎಂಪಿ ಮತ್ತು ಬಿಡಬ್ಲ್ಯೂಎಸ್‌ಎಸ್‌ಬಿ ಅಧಿಕಾರಿಗಳ‌ ಮೇಲೆ ಪುಟ್ಟೇನ ಹಳ್ಳಿಯ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರು ನಗರ ಅರೆಕೆರೆ, ಬ್ರಿಗೇಡ್ ಮಿಲೇನಿಯಂ‌ ಮುಖ್ಯರಸ್ಥೆಗಳಲ್ಲಿ‌ ಈ ಹಿಂದೆ ಜಿಯೋ ಕೇಬಲ್ ಅಳವಡಿಕೆ‌ ಮಾಡಲಾಗಿತ್ತು.ಜಿಯೋ ಡಿಜಿಟಲ್ ಪೈಬರ್ ಪ್ರೈವೇಟ್ ಲಿಮಿಟೆಡ್‌ ಕಂಪನಿ ಬಿಬಿಎಂಪಿಯಿಂದ ಯಾವುದೇ ಅನುಮತಿ ಪಡೆಯದೇ ಕೇಬಲ್ ಅಳಮಾಡಿಕೆ ಮಾಡಿದ್ದು ಸರ್ಕಾರಕ್ಕೆ‌ ತೆರಿಗೆ ವಂಚನೆಯಾಗಿದೆ‌ ಅದಷ್ಟೇ ಅಲ್ಲದೇ ಕೆಲವು ಕಡೆ ಕುಡಿಯುವ ನೀರು ಪೂರೈಸುವ ಪೈಫ್ ಗಳಿಗ ಹಾನಿಮಾಡಿದ್ದಾರೆ ಹೊಸ ರಸ್ತೆಗಳನ್ನ ಪರವಾನಿಗೆ ಇಲ್ಲದೇ ಅಗೆದು ಹಾಳುಮಾಡಿದ್ದಾರೆ .ಡ್ರಾನೇಜ್ ಪೈಪ್ ಗಳಿಗೆ ಹಾನಿಯಾಗಿದೆ..ಕೆಲವು ಕಡೆ ಕುಡಿಯುವ ನೀರಿನ‌ ಪೈಪ್ ಮತ್ತು ಡ್ರಾನೇಜ್ ಪೈಪ್ ಗಳೆರಡು ಒಡೆದು ಡ್ರಾನೇಜ್ ನೀರು ಕುಡಿಯುವ ನೀರಿನ ಪೈಪ್‌ಗಳಿಗೆ ಸೇರುತ್ತಿದೆ.ಇ ಬಗ್ಗೆ ಸ್ಥಳೀಯರು ಸಾಕಷ್ಟು ಬಾರಿ ಬಿಬಿಎಂಪಿ ಅದಿಕಾರಿಗಳಿಗ ಮನವಿಸಲ್ಲಿಸಿದರು ಪ್ರಯೊಜನವಾಗಿಲ್ಲ,ಅಧಿಕಾರಿಗಳು ಕ್ರಮ‌ಕೈಗೊಳ್ಳದ ಹಿನ್ನೆಲೆ ಸ್ಥಳೀಯರು ಪೋಲಿಸ್ ಠಾಣೆ ಮೆಟ್ಟಿಲೇರಿದ್ದಾರೆ.ಸಾಮಾಜಿಕ ಕಾರ್ಯಕರ್ತ ರೊಲ್ಯಾಂಡ್ ಸೋನ್ಸ್ ಪುಟ್ಟೇನ‌ಹಳ್ಲಿಯಲ್ಲಿ ಪ್ರಕರಣ ದಾಖಲಿಸಿದ್ದು ಬಿಬಿಎಂಪಿಯ ಅರೆಕೆರೆ ಸಭ್ ಡಿವಿಷನ್ ನ AEEಪ್ರಕಾಶ್ ಮತ್ತು ಬಿಡಬ್ಲ್ಯೂ ಎಸ್‌ಎಸ್‌ಬಿ ಸೌತ್ 2ಸಬ್ ಡಿವಿಷನ್ ನ ವಿನಾಯಕ್ ನಾಯಕ್ ಮೇಲೆ ಇದೀಗ ಎಪ್‌ಐಆರ್ ದಾಖಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರಣದೀಪ್ ಸುರ್ಜೇವಾಲಾ ರಾಜ್ಯಕ್ಕೆ ಬಂದಿರುವುದೇ ಕಪ್ಪ ಕೇಳಕ್ಕೆ: ಸಿಟಿ ರವಿ

ತೆಲಂಗಾಣದ ಎಲ್ಲ ಜಿಲ್ಲೆಗಳಲ್ಲಿ ಮಿಂಚು, ಗುಡುಗು ಸಹಿತ ಭಾರೀ ಮಳೆಯ ಮುನ್ಸೂಚನೆ

ರಾಜ್ಯ ನಾಯಕತ್ವ ಬದಲಾವಣೆ ಬಗ್ಗೆ ಅತೃಪ್ತ ಶಾಸಕರ ಭೇಟಿ ಬಳಿಕ ಸುರ್ಜೇವಾಲಾ ಹೀಗಂದ್ರು

ಕಸ ಹಾಕಿದ್ದಕ್ಕೆ ವೃದ್ಧೆಯನ್ನು ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ, ಕ್ರೂರತೆಗೆ ಭಾರೀ ಆಕ್ರೋಶ

Video: ಏಕಾಏಕಿ ಉಕ್ಕಿ ಹರಿದ ಜಲಪಾತ, ಪವಾಡ ಸದೃಶ್ಯ 6 ಮಹಿಳೆಯರು ಪಾರು

ಮುಂದಿನ ಸುದ್ದಿ
Show comments