Select Your Language

Notifications

webdunia
webdunia
webdunia
webdunia

ಭಾರತ ಬಂದ್: ವ್ಯಾಪಕ ಪ್ರಚಾರ

ಭಾರತ ಬಂದ್: ವ್ಯಾಪಕ ಪ್ರಚಾರ
ವಿಜಯಪುರ , ಸೋಮವಾರ, 7 ಜನವರಿ 2019 (18:31 IST)
ನಾಳೆಯಿಂದ  ಎರಡು  ದಿನ ಕಾರ್ಮಿಕ ಸಂಘಟನೆಗಳಿಂದ ನಡೆಯುತ್ತಿರುವ  ಅಖಿಲ ಭಾರತ ಸಾರ್ವತ್ರಿಕ ಮುಷ್ಕರದ ಅಂಗವಾಗಿ ವ್ಯಾಪಕ ಪ್ರಚಾರ ನಡೆಸಲಾಗುತ್ತಿದೆ.

ಬಂದ್ ಅಂಗವಾಗಿ AIUTUC ಕಾರ್ಮಿಕ ಸಂಘಟನೆಯ ನೇತೃತ್ವದಲ್ಲಿ ಇಂದು ಆಟೋ ಮೂಲಕ ವಿಜಯಪುರ  ನಗರದಾದ್ಯಂತ ಪ್ರಚಾರ ಕೈಗೊಳ್ಳಲಾಯಿತು. ಈ ಕುರಿತು ನಗರ  ಕೇಂದ್ರ ಬಸ್ ನಿಲ್ದಾಣ ಹತ್ತಿರ  AITUC ಜಿಲ್ಲಾ ಮುಖಂಡರಾದ ಪ್ರಕಾಶ್ ಹಿಟ್ನಳ್ಳಿ ಮತ್ತು SUCI(C) ನ ಜಿಲ್ಲಾ ನಾಯಕ ಭರತ್ಕುಮಾರ ಸಾರ್ವಜನಿಕರನ್ನು ಉದ್ದೇಶಿಸಿ  ಮಾತನಾಡಿದರು.

ಬಂದ್ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಿದರು.




Share this Story:

Follow Webdunia kannada

ಮುಂದಿನ ಸುದ್ದಿ

ಬರ್ತಡೇ ದಿನ ತಲವಾರ್ ಹಿಡಿದ್ರು: ಈಗ ಅಂದರ್ ಆದ್ರು!