Select Your Language

Notifications

webdunia
webdunia
webdunia
webdunia

ಮಂದಿರ ಉದ್ಘಾಟನೆ: ಪಾಲ್ಗೊಳ್ಳಲು ನಾಯಕರಿಗೆ ‘ಹೈ’ ಒಪ್ಪಿಗೆ

ಮಲ್ಲಿಕಾರ್ಜುನ ಖರ್ಗೆ

geetha

dehali , ಶನಿವಾರ, 6 ಜನವರಿ 2024 (16:00 IST)
ದೆಹಲಿ-ಅಯೋಧ್ಯೆ ರಾಮಮಂದಿ ರದ ಉದ್ಘಾಟನೆಯಲ್ಲಿ ಪಾಲ್ಗೊಳ್ಳಬಹುದೇ, ಇಲ್ಲವೇ ಎನ್ನುವ ಕಾಂಗ್ರೆಸ್ ನಾಯಕರ ಗೊಂದಲಗಳಿಗೆ ಹೈಕಮಾಂಡ್ ತೆರೆ ಎಳೆದಿದ್ದು, ಸಮಾರಂಭದಲ್ಲಿ ಪಾಲ್ಗೊಳ್ಳುವ ಆಸಕ್ತಿ ಉಳ್ಳವರು ಭಾಗವಹಿಸಬಹುದೆಂದು ಸಮ್ಮತಿ ನೀಡಿದೆ.

ದಿಲ್ಲಿಯಲ್ಲಿ ನಡೆದ ರಾಜ್ಯ ಘಟಕಗಳ ನಾಯಕರ ಸಭೆ ವೇಳೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪಕ್ಷದ ನಾಯಕರಿಗೆ ಯಾವುದೇ ಕಟ್ಟುಪಾ ಡುಗಳಿಲ್ಲ. ಮಂದಿರದಲ್ಲಿ ಪ್ರಾರ್ಥನೆ ಸಲ್ಲಿ ಸಲು ಬಯಸುವ ಯಾರಾದರೂ ಹೋಗ ಬಹುದು ಎಂದು ಹೇಳಿದ್ದಾರೆಂದು ಮೂಲ ಗಳು ತಿಳಿಸಿವೆ. ಉತ್ತರ ಪ್ರದೇಶ ಹಾಗೂ ಬಿಹಾರದಲ್ಲಿರುವ ಕಾಂಗ್ರೆಸ್ ನಾಯಕರು ತಾವು ಸಮಾರಂಭದಲ್ಲಿ ಭಾಗಿಯಾಗಬೇಕೆ ಎಂಬುದರ ಬಗ್ಗೆ ಸ್ಪಷ್ಟನೆ ನೀಡುವಂತೆ ಪಕ್ಷವನ್ನು ಕೋರಿದ್ದ ಬೆನ್ನಲ್ಲೇ ಈ ಬೆಳವಣಿಗೆ ವರದಿಯಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಕ್ಕಳ ಮೇಲೆ ದೌರ್ಜನ್ಯ ಪ್ರಕಣಗಳ ತಡೆಗೆ ಶಿಕ್ಷಣ ಇಲಾಖೆ ನಿಯಮ ಜಾರಿ