Webdunia - Bharat's app for daily news and videos

Install App

ಹಣ ಕೊಡಿದಿದ್ರೆ ನಮ್ಮ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಹೋರಾಟ ಮಾಡ್ತೀವಿ-ಈಶ್ವರಪ್ಪ

Webdunia
ಶುಕ್ರವಾರ, 3 ನವೆಂಬರ್ 2023 (15:00 IST)
ನಮ್ಮಪ್ಪನ್ನ ಬೀದಿಲ್ಲಿ ಕಾಲಿಗೆ ಬಿದ್ದು, ಮನೆಗೆ ಬಂದಾಗ ಒದೆಯೋದಾ.?ನರೇಂದ್ರ ಮೋದಿ ವಿಶ್ವನಾಯಕ.ಸಿದ್ದರಾಮಯ್ಯ ಏಕ ವಚನದಲ್ಲಿ ಬೈತಾರೆ.ನನಗೆ ಸಿದ್ದರಾಮಯ್ಯ ಬಗ್ಗೆ ಏಕ ವಚನದಲ್ಲಿ ಕರೆಯೋಕೆ ಬರಲ್ವಾ.?ಅದಕ್ಕೆ ಹೇಗೆ ಉತ್ತರ ಕೊಡಬೇಕು ಕೊಡ್ತೀನಿ.ನಾವು ಬರ ಅಧ್ಯಯನ ಮಾಡಲು ಹೋಗ್ತೀವಿ.ಅಧ್ಯಯನ ಮಾಡಿ ಸರ್ಕಾರಕ್ಕೆ ಕೊಡ್ತೀವಿ.

ಹಣ ಕೊಡಿದಿದ್ರೆ ನಮ್ಮ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಹೋರಾಟ ಮಾಡ್ತೀವಿ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.
 
ಇನ್ನೂ ಕೇಂದ್ರದತ್ತ ಬೊಟ್ಟು ಮಾಡ್ತಿರುವ ವಿಚಾರವಾಗಿ ಬರ ಎಲ್ಲಿ ಬಂದಿರೋದು.?ಮೊದಲು ಹಣ ಯಾರು ಬಿಡುಗಡೆ ಮಾಡಬೇಕು.ಇವರು ಹೇಳಲಿ ನಮ್ಮ ಬಳಿ ಹಣ ಇಲ್ಲ, ಗ್ಯಾರಂಟಿಗಾಗಿ ನಾಶ ಮಾಡಿದ್ದೇವೆ ಅಂತ ಹೇಳಿ.

ಸಿದ್ದರಾಮಯ್ಯ ಇರೋವರೆಗೂ ಅವರಿಗೆ ಬೆಂಬಲ, ಬಳಿಕ ಪರಮೇಶ್ವರ್ ಗೆ ಬೆಂಬಲ ಎಂದ ಸಚಿವ ರಾಜಣ್ಣ ಹೇಳಿಕೆ‌ ವಿಚಾರಕ್ಕೆ ಹೈಕಮಾಂಡ್ ಸತ್ತೋಯ್ತಾ.?ರಾಜಣ್ಣಾನೇ ಹೇಳಿದ್ದು ಸಿದ್ದರಾಮಯ್ಯ ಸಿಎಂ ಅಂತ.ಸಿದ್ದರಾಮಯ್ಯ ರಾಜಣ್ಣನ ಹೇಳಿಕೇನ ಒಪ್ತಾರಾ.? ಅಂತಾ ಈಶ್ವರಪ್ಪ ಪ್ರಶ್ನೆ ಮಾಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Air India Flight Crash: ಈ ದುರಂತ ದಿಗ್ಭ್ರಮೆಗೊಳಿಸಿದೆ, ಮೋದಿ ಭಾವುಕ ಪೋಸ್ಟ್‌

Air India Plane Crash: ಕೊನೇ ಕರೆ ಮಾಡಿದ ಪೈಲಟ್ ಹೇಳಿದ್ದೇನು

Bengaluru Stampede: ವಿರಾಟ್ ಕೊಹ್ಲಿ ಸ್ನೇಹಿತನಿಗೆ ಬಿಗ್‌ ರಿಲೀಫ್‌

ವಾರದ ಹಿಂದೆಯಷ್ಟೇ ಮುಂಬಡ್ತಿ ಪಡೆದಿದ್ದ ಡಿ ರೂಪಾ ಸೇರಿ ಹಲವು ಅಧಿಕಾರಿಗಳ ವರ್ಗಾವಣೆ

Raja Raghuvanshi murder case: ಮೇಘಾಲಯ SIT ಸೋನಮ್ ಮುಂದಿಡುವ ಪ್ರಶ್ನೆಗಳು ಹೀಗಿದೆ

ಮುಂದಿನ ಸುದ್ದಿ
Show comments