ನಾವು ತಪ್ಪು ಮಾಡಿದ್ರೆ ಸಾಕ್ಷಿ ಇರಬೇಕಲ್ವಾ ಅಂತಾ ಡಿಕೆಶಿ ತಿರುಗೇಟು

Webdunia
ಮಂಗಳವಾರ, 22 ನವೆಂಬರ್ 2022 (14:29 IST)
ಚಿಲುಮೆ ಹಗರಣದ ಸಂಬಂಧ ಎಲೆಕ್ಷನ್ ಕಮಿಷನ್ ಗೆ ದೂರು ನೀಡ್ತೇವೆ .ನಾವೇನು ಮಾಡಿಲ್ಲ ಕಾಂಗ್ರೆಸ್ ಮಾಡಿದೆ ಅಂತಾ ಸಿಎಂ ಹೇಳಿದ್ದಾರೆ.ನಾವು ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡ್ತೀವೆ ಎಂದು ಡಿಕೆ ಶಿವಕುಮಾರ್ ಸಿಎಂ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
 
ನಾಳೆ ಸಮಯ ನೀಡಿದ್ದಾರೆ,ದೂರು ನೀಡ್ತೀವೆ.ನಾವೇನಾದರು ತಪ್ಪು ಮಾಡಿದ್ರೆ ಅದಕ್ಕೂ ಸಾಕ್ಷಿ ಇರುತ್ತೆ ಅಲ್ವಾ?ಸ್ಟೇಜ್ ಬೈ ಸ್ಟೇಜ್ ಏನೆಲ್ಲಾ ಆಗಿದೆ ಅನ್ನೋ ಮಾಹಿತಿ ಇದೆ.ಚಿಲುಮೆ ಮಾತ್ರವಲ್ಲ ಇದೇ ರೀತಿ ಬೇರೆ ಸಂಸ್ಥೆಯಿಂದಲೂ ಇದೇ ರೀತಿ ಕೃತ್ಯ ಆಗಿದೆ.ಡೇಟಾವನ್ನು ಯಾರು ತೆಗೆದುಕೊಳ್ಳಲು ಸಾಧ್ಯವಿಲ್ಲ.ಗರುಡ ಆ್ಯಪ್ ಅನ್ನು ಖಾಸಗಿಯವರು ಬಳಸಲು ಸಾಧ್ಯವಿಲ್ಲ.ಹೆಸರು ಡಿಲೀಟ್ ಮಾಡಲು ಫಾರಂ 7 ಇರಬೇಕು .ಅದನ್ನೆಲ್ಲ ಹೇಗೆ ಡಿಲೀಟ್ ಮಾಡಿದ್ರು..?ಫಾರಂ ಎಲ್ಲಿದೆ..?ಯಾರು ಸಹಿ ಮಾಡಿದ್ರು?ಯಾರು ಅದಕ್ಕೆಲ್ಲ ಸಹಿ ಮಾಡಿದ್ದಾರೆ ಗೊತ್ತಾಗಬೇಕಲ್ವಾ?ಕಳ್ಳತನ ಮಾಡಿದೆ ಎಂದು ಆರೋಪಿ‌ ಹೇಳಬಹುದು
ಮಾಡಿಸಿದವರ್ಯಾರು ಅಂತಾ ಗೊತ್ತಾಗಬೇಕಲ್ವಾ..?ಇಡಿ ವಿಚಾರವಾಗಿ ನಾಳೆ ಕೋರ್ಟ್ ನಲ್ಲಿ ಕೇಸಿದೆ  ಹಾಗಾಗಿ ಹೋಗುತ್ತಿದ್ದೇನೆ ಎಂದು ಡಿಕೆ ಶಿವಕುಮಾರ್ ಪ್ರಶ್ನೆಗಳ ಮೇಲೆ ಪ್ರಶ್ನೆ ಮಾಡಿ ದೆಹಲಿಗೆ ಹೊರಟರು.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕೇರಳದಲ್ಲಿ ಮೊದಲ ಬಾರಿಗೆ ಗೆಲುವಿಗೆ ಪ್ರಧಾನಿ ಮೋದಿಗೆ ಖುಷಿಯೋ ಖುಷಿ

ಜನವರಿ 6 ಕ್ಕೆ ಡಿಕೆ ಶಿವಕುಮಾರ್ ಸಿಎಂ: ಇಕ್ಬಾಲ್ ಹುಸೇನ್ ಮಾತಿಗೆ ಡಿಕೆಶಿ ಹೇಳಿದ್ದೇನು

ತಿರುವನಂತಪುರಂನಲ್ಲಿ ಮೊದಲ ಬಾರಿಗೆ ಬಿಜೆಪಿ ಗೆಲುವು

ಕಾಂಗ್ರೆಸ್ಸಿಗೆ ಯತೀಂದ್ರ ಹೈಕಮಾಂಡ್ ಆಗಿದ್ದಾರಾ: ವಿಜಯೇಂದ್ರ

ಡಿಕೆ ಶಿವಕುಮಾರ್ ಸಿಎಂ ಆಗುವ ದಿನಾಂಕ ಫಿಕ್ಸ್: ಸ್ಪೋಟಕ ಹೇಳಿಕೆ ನೀಡಿದ ಆಪ್ತ ಶಾಸಕ

ಮುಂದಿನ ಸುದ್ದಿ
Show comments