Select Your Language

Notifications

webdunia
webdunia
webdunia
webdunia

ಈದ್ಗಾ ಮೈದಾನ ಕಂದಾಯ ಇಲಾಖೆಯ ಸ್ಥಳ

webdunia
bangalore , ಶನಿವಾರ, 27 ಆಗಸ್ಟ್ 2022 (18:25 IST)
ಕೃಷಿ ಸಚಿವ ಬಿ.ಸಿ. ಪಾಟೀಲ್ ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಗಾಜಿನ ಮನೆಯಲ್ಲಿ ನಿಂತು ಕಲ್ಲು ಹೊಡೆಸೋ ಕೆಲಸವನ್ನ ಕಾಂಗ್ರೆಸ್ ಮಾಡ್ತಿದೆ. ಸರ್ಕಾರದ ವಿರುದ್ಧ ಕಮಿಷನ್ ದಂಧೆ ಸಂಬಂಧ ದಾಖಲೆ ಒದಗಿಸಲಾಗಿದೆ. ಇದೇ ವೇಳೆ ರಾಜ್ಯದಲ್ಲಿ ಕೋಮು ಸಂಘರ್ಷ ವಿಚಾರ ಕುರಿತು ಹಿಂದು ಕಾರ್ಯಕರ್ತರು ಇದ್ದಾರೆ. ಇದರ ಹಿಂದೆ ಯಾವ ಪ್ರಚೋದನೆಯೂ ಇಲ್ಲ..ಏನೂ ಇಲ್ಲ. ಭದ್ರಾವತಿಯಲ್ಲಿ ಕೋಮು ಗಲಭೆಗೆ ಈಶ್ವರಪ್ಪ ಕಾರಣ ಅಲ್ಲ ಅದೆಲ್ಲಾ ಶುದ್ದ ಸುಳ್ಳು. ಇನ್ನು, ಬೆಂಗಳೂರಿನ ಚಾಮರಾಜಪೇಟೆಯದ್ದು ಈದ್ಗಾ ಮೈದಾನ ಅಲ್ಲ.ಅದು ಮತ್ತೊಂದು ಇಲಾಖೆ ಸ್ಥಳ. ಅಲ್ಲಿ ಸ್ವಾತಂತ್ರ್ಯ ದಿನಾಚರಣೆ ಮಾಡಲಾಯಿತು
ಹೇಳಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಅಧಿಕಾರ ಅನುಭವಿಸಿ ರಾಜೀನಾಮೆ ನೀಡಿದ್ದು ಸರಿಯಲ್ಲ-ಮಲ್ಲಿಕಾರ್ಜುನ ಖರ್ಗೆ