ನನ್ಮ ಕ್ಷೇತ್ರದ ಜನತೆಗೋಸ್ಕರ ಎಲ್ಲಿ ಬೇಕಾದ್ರು ಹೋಗ್ತೇನೆ- ಮುನಿರತ್ನ

Webdunia
ಬುಧವಾರ, 11 ಅಕ್ಟೋಬರ್ 2023 (21:00 IST)
ಡಿಸಿಎಂ ಡಿಕೆ ಶಿವಕುಮಾರ್ ಭೇಟಿ ನಂತರ ನಮ್ಮ ನಗರಭಿವೃದ್ದಿ ಸಚಿವರೊಂದಿಗೆ ಮಾತನಾಡಿದ್ದೇನೆ.ಅವರ ಕಚೇರಿಯಿಂದ ಶ್ರೀದರ್ ಎಂಬುಔಯರು ಕರೆ ಮಾಡಿದ್ರು.ನೀವು ಮನವಿ ಕೊಟ್ಡಿದೀರಾ ಚರ್ಚೆಗೆ ಬನ್ನಿ ಅಂತಾ ಕರೆದರು.ಒಳಗಡೆ ಬೇರೆ ಸಭೆ ಎಲ್ಲಾ ಮಾಡಿ ಕರೆದರು.ಚರ್ಚೆ ಮಾಡಿ  ಕಾಮಗಾರಿ ಪಟ್ಟಿ ಕೊಡೋಕ್ಕೆ ಹೇಳಿದ್ದಾರೆ.ಒಂದು ಭರವಸೆಯನ್ನ ಕೊಟ್ಟಿದ್ದಾರೆ.ಅದರಲ್ಲಿ ಯಾವುದೇ ತೊಂದರೆ ಆಗದಂತೆ ನಾನು ಮಾಡಿಕೊಡ್ತೇನೆ ಎಂದಿದ್ದಾರೆ ಎಂದು ಮುನಿರತ್ನ ಹೇಳಿದ್ರು .
 
ಅಲ್ಲದೇ ಒಟ್ಟಾರೆ ಅನುದಾನಕ್ಕೆ ಪಟ್ಟಿ ಮಾಡೋಕ್ಕೆ ಹೇಳಿದ್ದಾರೆ.ಪಟ್ಟಿ ಕೊಟ್ಟ ನಂತರ ಎಲ್ಲವೂ ಸರಿಮಾಡಿಕೊಡ್ತೇನೆ ಅಂತಾ ಹೇಳಿದ್ದಾರೆ.ಹೊಸ ಕಾಮಗಾರಿಗಳ ಬಗ್ಗೆ ಚರ್ಚೆ ಆಗಿದೆ.ಹಳೆ ಕಾಮಗಾರಿಗಳ ಬಗ್ಗೆ ಚರ್ಚೆ ಆಗಿಲ್ಲ.ನಾನು ಹಣ ಪಾವತಿ, ಬಿಲ್ ಬಗ್ಗೆ ಮಾತನಾಡಿಲ್ಲ.ಇನ್ನೂ ಡಿ.ಕೆ ಸುರೇಶ್ ಹೇಳಿಕೆ ವಿಚಾರವಾಗಿ ಅವ್ರು ರಾಜಕಾರಣ ಬಂದಗಿನಿಂದಲೂ ಇದೇ ಮಾಡಿಕೊಂಡು ಬಂದಿರೋದು.ಇಷ್ಟು ವರ್ಷ ಅವ್ರು ಇದೇ ಮಾಡಿರೋದು.೧೨೬ ಕೋಟಿ ಬಗ್ಗೆ ಚರ್ಚೆ ಮಾಡಿದ್ದೇನೆ.ನನ್ನ ಕ್ಷೇತ್ರದ ಜನತೆಗೋಸ್ಕರ ಎಲ್ಲಿ ಬೇಕಾದ್ರು ಹೋಗ್ತೇನೆ.ಮೈಸೂರಿಗ ಹೋಗಿದ್ರು ನಾನು ಹೋಗ್ತಾ ಇದೆ.ಇನ್ನೂ ಬೇರೆ ಪಕ್ಷಕ್ಕೆ ಹೋಗೋ ವಿಚಾರವಾಗಿ ರಾಜಕೀಯ ನಾನು ಏನು ಮಾತನಾಡಿಲ್ಲ.ನನ್ನ ಕ್ಷೇತ್ರದ ವಿಚಾರ ಮಾತ್ರ ಮಾತನಾಡಿದ್ದೇನೆ ಎಂದು ಶಾಸಕ ಮುನಿರತ್ನ ಹೇಳಿದ್ದಾರೆ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ದೀಪಾವಳಿ ಸಂದರ್ಭದಲ್ಲಿ ಅವಘಡ: ಕೊಬ್ಬರಿ ಹೋರಿ ಸ್ಪರ್ಧೆಯ ಹೋರಿ ತಿವಿದು ಮೂವರು ಸಾವು

ಡಾ ಕೃತಿಕಾ ರೆಡ್ಡಿ ಮರ್ಡರ್ ಮಾಡಿದ್ದ ಡಾ ಮಹೇಂದ್ರ ಅಸಲಿ ವಿಚಾರಗಳು ಕೊನೆಗೂ ಬಯಲು

ಪಾಪ... ಸಿದ್ದರಾಮಯ್ಯನವರು ಚಂದ್ರನಿಗೆ ಪೂಜೆ ಮಾಡುವವರ ಜೊತೆ ಇದ್ದು ಎಲ್ಲಾ ಮರೆತಿದ್ದಾರೆ: ತೇಜಸ್ವಿ ಸೂರ್ಯ

ಯತೀಂದ್ರ ಸಿದ್ದರಾಮಯ್ಯ ಹೇಳಿಕೆಗೆ ಸತೀಶ್ ಜಾರಕಿಹೊಳಿ ಶಾಕಿಂಗ್ ರಿಯಾಕ್ಷನ್

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

ಮುಂದಿನ ಸುದ್ದಿ
Show comments