Webdunia - Bharat's app for daily news and videos

Install App

ಧರ್ಮದ ಬಗ್ಗೆ ಮಾತನಾಡುವ ಜಿಜ್ಞಾಸೆ ನನಗಿಲ್ಲ ಎಂದ ಕೇಂದ್ರ ಸಚಿವ

Webdunia
ಭಾನುವಾರ, 3 ಫೆಬ್ರವರಿ 2019 (19:42 IST)
ಧರ್ಮದ ಬಗ್ಗೆ ಮಾತನಾಡುವ ಜಿಜ್ಞಾಸೆ ನನಗಿಲ್ಲ. ಹೀಗಂತ ಸದಾ ಸುದ್ದಿಯಲ್ಲಿರುವ ಇರುವ ಕೇಂದ್ರ ಸಚಿವ ಹೇಳಿದ್ದಾರೆ.

ಶ್ರೀಗಳು ಹೇಳಿದ್ದಾರೆ ಧರ್ಮ ಅಂದರೆ ಬದುಕುವ ಶೈಲಿ. ಆ ಧರ್ಮದಲ್ಲಿ ಯಾರು ಸಂಪೂರ್ಣವಾಗಿ ನಡೆದಿರುತ್ತಾರೋ ಅವರೇ ವಿಭೂತಿ ಪುರುಷರು ಎಂದು ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಹೇಳಿದರು.

ಮೈಸೂರಿನ‌ ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಹೇಳಿಕೆ ನೀಡಿದ್ದು,
ಸಮಾಜವನ್ನು ದೇವರು ಅಂತ ಭಾವಿಸಿಕೊಂಡು ನಮ್ಮ ಹಿರಿಯರು ನಡೆದರು. ಜನರಲ್ಲಿ ದೇವರನ್ನು ಕಂಡರು, ಬಡವರಿಗೆ ವಿದ್ಯೆ, ಅನ್ನ ಕೊಟ್ಟರು ಅಂತವರೇ ದೇವರಾದರು. ನರನಲ್ಲಿ ನಾರಾಯಣನನ್ನ ಕಂಡವರು ದೇವರಾದರು. ಜಗತ್ತಿನಲ್ಲಿ ನರ ನಾರಾಯಣ ಆಗುತ್ತಾನೇ ಅಂದರೆ ಅದು ಭಾರತ ಮಾತ್ರ ಎಂದರು.

ಸಿದ್ದಗಂಗಾ ಶ್ರೀಗಳ ಕಾಲಘಟ್ಟದಲ್ಲಿ ನಾವಿದ್ದೇವೆ ಅಂದರೆ ನಾವು ನಿಜಕ್ಕೂ ಧನ್ಯರು. ರಾಮ, ಕೃಷ್ಣ ಮನುಷ್ಯನಾಗಿ ಹುಟ್ಟಿ , ಬದುಕಿ ದೈವರಾದವರು. ಆ ಯೋಗ್ಯತೆ ಸಿಗುವುದು ಮಾತ್ರ ಈ ಮಣ್ಣಿನಲ್ಲಿ ಹುಟ್ಟಿರುವವರಿಗೆ ಮಾತ್ರ ಎಂದು ಅವರು ಹೇಳಿದರು.


ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments