ಧರ್ಮದ ಬಗ್ಗೆ ಮಾತನಾಡುವ ಜಿಜ್ಞಾಸೆ ನನಗಿಲ್ಲ ಎಂದ ಕೇಂದ್ರ ಸಚಿವ

Webdunia
ಭಾನುವಾರ, 3 ಫೆಬ್ರವರಿ 2019 (19:42 IST)
ಧರ್ಮದ ಬಗ್ಗೆ ಮಾತನಾಡುವ ಜಿಜ್ಞಾಸೆ ನನಗಿಲ್ಲ. ಹೀಗಂತ ಸದಾ ಸುದ್ದಿಯಲ್ಲಿರುವ ಇರುವ ಕೇಂದ್ರ ಸಚಿವ ಹೇಳಿದ್ದಾರೆ.

ಶ್ರೀಗಳು ಹೇಳಿದ್ದಾರೆ ಧರ್ಮ ಅಂದರೆ ಬದುಕುವ ಶೈಲಿ. ಆ ಧರ್ಮದಲ್ಲಿ ಯಾರು ಸಂಪೂರ್ಣವಾಗಿ ನಡೆದಿರುತ್ತಾರೋ ಅವರೇ ವಿಭೂತಿ ಪುರುಷರು ಎಂದು ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಹೇಳಿದರು.

ಮೈಸೂರಿನ‌ ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಹೇಳಿಕೆ ನೀಡಿದ್ದು,
ಸಮಾಜವನ್ನು ದೇವರು ಅಂತ ಭಾವಿಸಿಕೊಂಡು ನಮ್ಮ ಹಿರಿಯರು ನಡೆದರು. ಜನರಲ್ಲಿ ದೇವರನ್ನು ಕಂಡರು, ಬಡವರಿಗೆ ವಿದ್ಯೆ, ಅನ್ನ ಕೊಟ್ಟರು ಅಂತವರೇ ದೇವರಾದರು. ನರನಲ್ಲಿ ನಾರಾಯಣನನ್ನ ಕಂಡವರು ದೇವರಾದರು. ಜಗತ್ತಿನಲ್ಲಿ ನರ ನಾರಾಯಣ ಆಗುತ್ತಾನೇ ಅಂದರೆ ಅದು ಭಾರತ ಮಾತ್ರ ಎಂದರು.

ಸಿದ್ದಗಂಗಾ ಶ್ರೀಗಳ ಕಾಲಘಟ್ಟದಲ್ಲಿ ನಾವಿದ್ದೇವೆ ಅಂದರೆ ನಾವು ನಿಜಕ್ಕೂ ಧನ್ಯರು. ರಾಮ, ಕೃಷ್ಣ ಮನುಷ್ಯನಾಗಿ ಹುಟ್ಟಿ , ಬದುಕಿ ದೈವರಾದವರು. ಆ ಯೋಗ್ಯತೆ ಸಿಗುವುದು ಮಾತ್ರ ಈ ಮಣ್ಣಿನಲ್ಲಿ ಹುಟ್ಟಿರುವವರಿಗೆ ಮಾತ್ರ ಎಂದು ಅವರು ಹೇಳಿದರು.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಿಎಂ ಕುರ್ಚಿ ಗುದ್ದಾಟಕ್ಕೆ ಬ್ರೇಕ್ ಬೆನ್ನಲ್ಲೇ ಡಿಕೆ ಸಂಪುಟದಲ್ಲಿ ಮಂತ್ರಿಯಾಗಲ್ಲ ಎಂದ ರಾಜಣ್ಣ

ನಮ್ಮ ಪಕ್ಷಕ್ಕೆ ದುಡ್ಡು ಕೊಡದೇ ಇನ್ಯಾರಿಗೆ ಕೊಡೋಣ: ಡಿ.ಕೆ. ಶಿವಕುಮಾರ್ ಪ್ರಶ್ನೆ

ವಾಚ್ ಬಗ್ಗೆ ಪ್ರಶ್ನಿಸುವವರು ಐಟಿ ಇಲಾಖೆಯಿಂದ ಏಕೆ ತನಿಖೆ ನಡೆಸಬಾರದು

ಪರಪ್ಪನ ಅಗ್ರಹಾರ ಕೈದಿಗಳ ಚಟ ತೀರಿಸಲು ಹೋಗಿ ಅರೆಸ್ಟ್ ಆದ ವಾರ್ಡನ್

Delhi Air Pollution, ರೇಖಾ ಗುಪ್ತಾ ಈ ಬಗ್ಗೆ ಮಹತ್ವದ ಹೇಳಿಕೆ

ಮುಂದಿನ ಸುದ್ದಿ
Show comments