Select Your Language

Notifications

webdunia
webdunia
webdunia
webdunia

ರಾಮಲಿಂಗ ರೆಡ್ಡಿ ಸಭೆಯಲ್ಲಿ ಹೈಡ್ರಾಮಾ

ರಾಮಲಿಂಗ ರೆಡ್ಡಿ ಸಭೆಯಲ್ಲಿ ಹೈಡ್ರಾಮಾ
bangalore , ಸೋಮವಾರ, 31 ಜುಲೈ 2023 (17:30 IST)
ಇಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹಲವು ಸಂಘಟನೆಗಳ ಜೊತೆ ಸಭೆ ನಡೆಸಿದ್ರು.ಈ ವೇಳೆ ಸಂಘಟನೆಗಳು ಹಾಗೂ ಪೊಲೀಸರ ಮಧ್ಯೆ ಮಾತಿನ ಚಕಮಕಿ ನಡೆದಿದೆ.ಖಾಸಗಿ ವಾಹನ ಸಂಘಟನೆಗಳ ಜೊತೆ  ರಾಮಲಿಂಗ ರೆಡ್ಡಿ ಸಭೆ ನಡೆಸಿದ್ರು.ಈ 
ವೇಳೆ ಸಬ್ ಇನ್ಸ್ಪೆಕ್ಟರ್ ಅವಹೇಳನಕಾರಿಯಾಗಿ ಮಾತಾಡಿದ್ದಾರೆ ಎಂದು ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದಾರೆ.ಇನ್ಸ್ಪೆಕ್ಟರ್ ಕ್ಷಮೆಯಾಚಿಸಬೇಕೆಂದು ಸಂಘಟನೆಗಳು ಒತ್ತಾಯ ಮಾಡಿದ್ದು ,ಸಾರಿಗೆ ಸಚಿವರ ಮೀಟಿಂಗಲ್ಲಿ ದೊಡ್ಡ ಹೈಡ್ರಾಮವೇ ನಡೆದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಹತ್ತು‌ ನಿಮಿಷಗಳ ಕಾಳಗದ ಹೊಡೆದಾಟದಲ್ಲಿ ಚೆಲ್ಲಿದ್ದ ನೆತ್ತರು