Select Your Language

Notifications

webdunia
webdunia
webdunia
webdunia

ಗುಡಿಸಲನ್ನು ಸುಟ್ಟು ಭಸ್ಮಮಾಡಿದ ಸಿಡಿಲು

ಗುಡಿಸಲನ್ನು ಸುಟ್ಟು ಭಸ್ಮಮಾಡಿದ ಸಿಡಿಲು
ರಾಯಚೂರು , ಬುಧವಾರ, 26 ಸೆಪ್ಟಂಬರ್ 2018 (14:40 IST)
ನಿರಂತರ ಮಳೆ ಜನರನ್ನು ಹೈರಾಣಾಗಿಸಿದರೆ, ಗುಡುಗು ಸಹ ಅಪಾರ ಹಾನಿಗೆ ಕಾರಣವಾಗಿದೆ.

ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ 4 ಮೈಲಿ ಕ್ಯಾಂಪನಲ್ಲಿ ಸಿಡಿಲು ಬಡಿದು ಗುಡಿಸಲು ಸಂಪೂರ್ಣ ಭಸ್ಮವಾಗಿದೆ.

ಸುರಿದ ಭಾರಿ ಮಳೆಗೆ ರಾತ್ರಿ‌ ಸುಮಾರು 10 ಗಂಟೆಗೆ ಸಿಡಿಲು ಬಡಿದು ರಾಮಕೃಷ್ಟ ಎಂಬುವವರ ಗುಡಿಸಲು ಸಂಪೂರ್ಣ ಸುಟ್ಟು ಭಸ್ಮವಾಗಿದೆ. ಸಿಡಿಲು ಬಡಿದಾಗ ಗುಡಿಸಲಿನಲ್ಲಿ ಜನರು ಯಾರು ಇರಲಿಲ್ಲ.

ಈ ಕಾರಣ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ. ಈ ಕುರಿತು ಸಿಂಧನೂರು ಗ್ರಾಮಿಣ ಪೋಲಿಸ್ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ.




Share this Story:

Follow Webdunia kannada

ಮುಂದಿನ ಸುದ್ದಿ

ಮಹದಾಯಿ ವಿಚಾರದಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗಲು ಬಿಡುವುದಿಲ್ಲ- ಡಿ.ಕೆ ಶಿವಕುಮಾರ್ ಭರವಸೆ