Select Your Language

Notifications

webdunia
webdunia
webdunia
webdunia

ನಟ ರಜನಿಕಾಂತ್ ವಿರುದ್ಧ ತಿರುಗಿ ಬಿದ್ದ ತಮಿಳರು

ನಟ ರಜನಿಕಾಂತ್ ವಿರುದ್ಧ ತಿರುಗಿ ಬಿದ್ದ ತಮಿಳರು
ನವದೆಹಲಿ , ಗುರುವಾರ, 23 ಜನವರಿ 2020 (20:57 IST)
ನಟ ರಜನಿಕಾಂತ್ ನೀಡಿರೋ ಹೇಳಿಕೆ ವಿವಾದಕ್ಕೆ ಎಡೆಮಾಡಿಕೊಡುತ್ತಿರುವಾಗಲೇ, ನಟನಿಗೆ ಹಲವರು ಸಪೋರ್ಟ್ ಮಾಡ್ತಿದ್ದಾರೆ.

ಡಿಎಂಕೆ ಸಂಸ್ಥಾಪಕ ಹಾಗೂ ತಮಿಳು ಸ್ವಾಭಿಮಾನ ಚಳವಳಿಯ ಮುಖಂಡರಾಗಿದ್ದ ರಾಮಸ್ವಾಮಿ ಪರಿಯಾರ್ ಬ್ರಿಟಿಷ್ ನವರ ಏಜೆಂಟ್ ಆದಂತೆ ಕೆಲಸ ಮಾಡಿದ್ದರು. ಅವರ ನೀತಿಯಲ್ಲಿ ಹಲವು ದೋಷಗಳಿದ್ದವು. ಒಡೆದು ಆಳುವುದಕ್ಕೆ ಅವರು ಆದ್ಯತೆ ನೀಡಿದ್ರು ಅಂತೆಲ್ಲ ರಜನಿಕಾಂತ್ ಆರೋಪ ಮಾಡಿದ್ರು.

ನಟ ರಜನಿಕಾಂತ್ ಬೆಂಬಲಕ್ಕೆ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಜಸ್ಟೀಸ್ ಮಾರ್ಕಂಡೇಯ ಕಾಟ್ಜು ಬೆಂಬಲ ವ್ಯಕ್ತಪಡಿಸಿದ್ದಾರೆ.

ಆದರೆ ರಜನಿಕಾಂತ್ ಹೇಳಿಕೆ ವಿರೋಧಿಸಿ ತಮಿಳುನಾಡಿನಲ್ಲಿ ಪ್ರತಿಭಟನೆಗಳು ಮುಂದುವರಿದಿವೆ.



Share this Story:

Follow Webdunia kannada

ಮುಂದಿನ ಸುದ್ದಿ

ಸುಪಾರಿ ಕೊಟ್ಟು ಗಂಡನನ್ನೇ ಕೊಲೆ ಮಾಡಿಸಿದ ಖಿಲಾಡಿ ಪತ್ನಿ