Webdunia - Bharat's app for daily news and videos

Install App

ಬಹಳ ಹೊತ್ತು ಸಂಭೋಗಿಸುವುದು ಹೇಗೆ?

Webdunia
ಭಾನುವಾರ, 17 ಮಾರ್ಚ್ 2019 (20:02 IST)
ಶೀಘ್ರ ಸ್ಖಲನ, ಸ್ವಪ್ನ ದೋಷ ಮೊದಲಾದವುಗಳು ಪುರುಷರನ್ನು ಇನ್ನಿಲ್ಲದಂತೆ ಕಾಡುತ್ತವೆ. ಹಾಸಿಗೆಯಲ್ಲಿ ತನ್ನ  ಪ್ರತಾಪ, ಆರ್ಭಟ ತೋರದ ಗಂಡನ ಬಗ್ಗೆ ಪತ್ನಿ ಇನ್ನಿಲ್ಲದಂತೆ ಬೇಸರ ಮಾಡಿಕೊಳ್ಳುವುದೂ ಇದೆ. ಆಕೆಯನ್ನು ದೀರ್ಘಕಾಲದ ವರೆಗೆ ಹೇಗೆ ರತಿಸುಖ ನೀಡಬೇಕೆಂಬುದಕ್ಕೆ ಕೆಲವೊಂದು ಟಿಪ್ಸ್ ಇಲ್ಲಿವೆ.

ಸಮ್ಮಿಳನ ಸಂದರ್ಭದಲ್ಲಿ ಯಾವುದಕ್ಕೂ ಆತುರ ತೋರಬೇಡಿ.

ಗಡಿಬಿಡಿ ಹಾಗೂ ಉದ್ವೇಗದಿಂದ ಶೀಘ್ರ ವೀರ್ಯಸ್ಖಲನವಾಗುತ್ತದೆ ಎಂಬುದು ನೆನಪಿಡಿ.

ಹಸ್ತಮೈಥುನ ಮಾಡಿಕೊಂಡಿದ್ದರೆ ಅದರಿಂದ ಏನೂ ಹಾನಿ ಇಲ್ಲ.

ಪುರುಷರ ಗುಪ್ತಾಂಗದ ಮಣಿ ಹಾಗೂ ಅದರ ಕಾಂಡ ನಡುವಿನ ಸ್ಥಳವನ್ನು ಹಿಂದೆ ಮುಂದೆ ಅಲ್ಲಾಡಿಸಿ ಉದ್ರೇಕಗೊಳಿಸಿಕೊಳ್ಳಬಹುದು. ಇದನ್ನು ಆಕೆಯಿಂದ ಮಾಡಿಸಿಕೊಂಡರೆ ಉತ್ತಮ.

 ಶೀಘ್ರ ಸ್ಖಲನದ ತೊಂದರೆಯಿದ್ದವರು ಮುಖ ಮೇಲೆ ಮಾಡಿ ಮಲಗಬೇಕು. ನಿಮ್ಮ ಕಾಲ ಮಧ್ಯದಲ್ಲಿ ಪತ್ನಿಯನ್ನು ಕುಳ್ಳಿರಿಸಿ ಮೇಲೆ ಹೇಳಿದಂತೆ ಅಲ್ಲಾಡಿಸಬಹುದು.

ಸ್ಖಲನದ ಭಾವನೆ ಬಂದಾಗ ನಿಮ್ಮ ಪತ್ನಿಯಲ್ಲಿ ಅಲ್ಲಾಡಿಸುವುದನ್ನು ನಿಲ್ಲಿಸಲು ಹೇಳಿ.

ಪುರುಷನಿಗೆ ಶಿಶ್ನದ ನಿಮಿರುವಿಕೆ ಹಾಗೂ ಸ್ಖಲನದ ಮೇಲೆ ನಿಯಂತ್ರಣ ಸಾಧಿಸುವುದನ್ನು ಕಲಿಯಬೇಕು.

ಸಂಭೋಗ ಪೂರ್ವದಲ್ಲಿಯೇ ಅಥವಾ ಸಂಭೋಗಕ್ಕೆ ಅಣಿಯಾಗುತ್ತಿರುವಾಗಲೇ ಸ್ಖಲಿಸಬೇಡಿ.

ಪುರುಷನ ಮಾನಸಿಕ ಆತಂಕ ಮತ್ತು ಅವಸರವೇ ಶೀಘ್ರ ಸ್ಖಲನಕ್ಕೆ ಕಾರಣ.

 ಆತುರ ತೋರದೇ ನಿಧಾನವಾಗಿ ರತಿಸುಖ ಅನುಭವಿಸಿದಾಗ ಸ್ಖಲನದ ಮೇಲೆ ನಿಯಂತ್ರಣ ಸಾಧ್ಯ.

ಸಂಭೋಗದ ವೇಳೆ ಎಷ್ಟೇ ಪ್ರಯತ್ನ ಪಟ್ಟರೂ ನಿಯಂತ್ರಣ ಸಾಧ್ಯವಾಗದಿದ್ದರೆ ವೈದ್ಯರನ್ನು ಕಾಣುವುದ ಒಳಿತು.



ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನಾಲ್ವಡಿ ಕೃಷ್ಣರಾಜ ಒಡೆಯರ್ ನಾಡಿಗೆ ನೀಡಿದ ಕೊಡುಗೆಗಳ ಪಟ್ಟಿ ಇಲ್ಲಿದೆ ನೋಡಿ

ನಾಲ್ವಡಿ ಒಡೆಯರ್ ಗಿಂತ ನೀವು ಗ್ರೇಟ್ ಅಂತೆ ಎಂದು ಕೇಳಿದ್ದಕ್ಕೆ ಸಿದ್ದರಾಮಯ್ಯ ಉತ್ತರ ನೋಡಿ

ಸಿದ್ದರಾಮಯ್ಯ ಒಡೆಯರ್ ಗಿಂತ ಗ್ರೇಟ್ ಎಂದಿದ್ದ ಯತೀಂದ್ರ: ಯದುವೀರ್ ಒಡೆಯರ್ ಉತ್ತರ ನೋಡಿ

ರಸಗೊಬ್ಬರ ರೈತರಿಗೆ ಸಿಗಲು ಸರ್ಕಾರ ವ್ಯವಸ್ಥೆಯೇ ಮಾಡಿಲ್ಲ: ಬಿವೈ ವಿಜಯೇಂದ್ರ

Arecanut price: ಇಂದು ಅಡಿಕೆ ರೇಟ್ ಎಷ್ಟು ನೋಡಿ

ಮುಂದಿನ ಸುದ್ದಿ