Select Your Language

Notifications

webdunia
webdunia
webdunia
webdunia

ನಾಳೆ ರಜೆ ಘೋಷಿಸಬೇಕು- ಶಾಸಕ‌ ಡಾ.ಸಿ.ಎನ್.ಅಶ್ವಥ್ ನಾರಾಯಣ

ಅಶ್ವಥ್ ನಾರಾಯಣ

geetha

bangalore , ಭಾನುವಾರ, 21 ಜನವರಿ 2024 (14:00 IST)
ಬೆಂಗಳೂರು-ನಾಳೆ ರಾಮನ ಪ್ರಾಣ ಪ್ರತಿಷ್ಠಾಪನೆ ಆಗ್ತಿದೆ.ದೇಶದಲ್ಲಿ ಸಂಭ್ರಮ ಮನೆ ಮಾಡಿದೆ.ನಾಳೆ ರಾಜ್ಯದಲ್ಲೂ ರಾಮನ ದೇಗುಲಗಳಲ್ಲಿ ವಿಶೇಷ ಪೂಜೆ ಇರಲಿದೆ.ಎಲ್ಲ ಕನ್ನಡಿಗರೂ‌ ನಾಳೆ ರಜೆಗಾಗಿ ನಿರೀಕ್ಷೆ ಮಾಡ್ತಿದ್ದಾರೆ ಹಾಗಾಗಿ ಸಿದ್ದರಾಮಯ್ಯ ತಡ ಮಾಡದೇ ನಾಳೆ ರಜೆ ಘೋಷಿಸಲಿ,ಜನರ ಭಾವನೆಗಳಿಗೆ ಸಿದ್ದರಾಮಯ್ಯ ಬೆಲೆ ಕೊಟ್ಟು ರಜೆ ಘೋಷಿಸಲಿ ಎಂದು ಅಶ್ವಥ್ ನಾರಾಯಣ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೋದಿಯನ್ನು ಚರ್ಚೆಗೆ ಕರೆದು ಸಿದ್ದು ಉದ್ಧಟತನ- ಹೆಚ್ ಡಿ ಕೆ