Select Your Language

Notifications

webdunia
webdunia
webdunia
webdunia

ಇಂದು ರಾಜಧಾನಿಯಲ್ಲಿ ಭಾರೀ ಸಂಚಾರ ದಟ್ಟಣೆ

ಇಂದು ರಾಜಧಾನಿಯಲ್ಲಿ ಭಾರೀ ಸಂಚಾರ ದಟ್ಟಣೆ
bangalore , ಮಂಗಳವಾರ, 3 ಅಕ್ಟೋಬರ್ 2023 (13:47 IST)
ಇಂದು ನಗರದಲ್ಲಿ ಫುಲ್ ಟ್ರಾಫಿಕ್ ಬಿಸಿ ತಟ್ಟಲಿದೆ.ಗಾಂಧಿ ಜಯಂತಿಯ ಮರುದಿನ ಅಂದರೆ ಇಂದು ಅಕ್ಟೋಬರ್ 3ರಂದು ರಾಜ್ಯ ರಾಜಧಾನಿಯಲ್ಲಿ ಭಾರೀ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆ ಇದೆ.ಕಳೆದ ಶುಕ್ರವಾರ ಕರ್ನಾಟಕ ಬಂದ್‌, ನಂತರದ ವಿಕೇಂಡ್, ಸೋಮವಾರದ ಗಾಂಧಿ ಜಯಂತಿ ಎಲ್ಲ ಸೇರಿ ಈ ಬಾರಿ . ಸಾಲು ಸಾಲು ರಜೆ  ಘೋಷಿಸಲಾಗಿತ್ತು.ಇಂದು ಎಂದಿನಂತೆ ಶಾಲೆ-ಕಾಲೇಜು, ಕಚೇರಿಗಳು ಆರಂಭ, ಊರಿಗೆ ಹೋದವರು ಮತ್ತೆ ವಾಪಸ್ ಬರುತ್ತಿದ್ದಾರೆ.ಹೀಗಾಗಿ ಬೆಳಗ್ಗೆ ಬೆಂಗಳೂರು ನಗರದಲ್ಲಿ ಭಾರೀ ಟ್ರಾಫಿಕ್ ಏರ್ಪಡುವ ಸಾಧ್ಯತೆ ಇದೆ.

Share this Story:

Follow Webdunia kannada

ಮುಂದಿನ ಸುದ್ದಿ

ಆಗ್ನೇಯ ವಿಭಾಗ ಪೊಲೀಸರ ಕಾರ್ಯಾಚರಣೆ-ಬಿ.ದಯಾನಂದ್