Select Your Language

Notifications

webdunia
webdunia
webdunia
webdunia

ಮಠದ ಗೇಟಿಗೆ ನೇಣುಬಿಗಿದುಕೊಂಡು ಸೂಸೈಡ್

ಮಠದ ಗೇಟಿಗೆ ನೇಣುಬಿಗಿದುಕೊಂಡು ಸೂಸೈಡ್
ಹಾವೇರಿ , ಸೋಮವಾರ, 17 ಅಕ್ಟೋಬರ್ 2022 (19:21 IST)
ಹಾವೇರಿಯ ಸಿದ್ದರೂಢ ಮಠದ ಗೇಟಿಗೆ ನೇಣುಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಾವೇರಿ ಜಿಲ್ಲೆಯ ರಾಣೆಬೇನ್ನೂರು ತಾಲೂಕಿನ ಖಂಡೆರಾಯನಹಳ್ಳಿ ತಾಂಡಾದಲ್ಲಿ ಈ ಘಟನೆ ನಡೆದಿದೆ. ೫೦ ವರ್ಷ ವಯಸ್ಸಿನ ಮಂಜಪ್ಪ ಲಮಾಣಿ ನೇಣಿಗೆ ಶರಣಾದ ವ್ಯಕ್ತಿಯಾಗಿದ್ದಾರೆ. ಮಠದ ಟ್ರಸ್ಟ್ ಮತ್ತು ಮಂಜಪ್ಪ ಲಮಾಣಿ ನಡುವೆ ಜಾಗದ ವಿಚಾರವಾಗಿ ಹಲವು ವರ್ಷಗಳಿಂದ  ವಾದ ನಡೆದಿತ್ತು.
ಸಿದ್ಧರೂಡಮಠದ ಟ್ರಸ್ಟ್ ನವರು ಮಂಜಪ್ಪ ಬಳಕೆ ಮಾಡುತ್ತಿದ್ದ ಭೂಮಿಯನ್ನ ಬಳಸಿಕೊಂಡಿದ್ದಾರೆ ಎನ್ನುವ ಆರೋಪ ಇದೆ. ಈ ಹಿನ್ನೆಲೆ ಮನನೊಂದು ಮಂಜಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಕುಟುಬಸ್ಥರು ಆರೋಪಿಸಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ವಿಷದ ಇಂಜೆಕ್ಷನ್ ಚುಚ್ಚಿ 18 ನಾಯಿಗಳ ಹತ್ಯೆ