Webdunia - Bharat's app for daily news and videos

Install App

ಪ್ರಜ್ವಲ್ ರೇವಣ್ಣ ಒಳ್ಳೆಯ ಹುಡುಗ, ಏನೂ ಗೊತ್ತಿಲ್ಲ: ಬಡ್ಡಿ ಸಮೇತ ತಿರುಗಿಸಿ ಕೊಡ್ತೇನೆ ಎಂದ ಎಚ್ ಡಿ ರೇವಣ್ಣ

Krishnaveni K
ಶುಕ್ರವಾರ, 20 ಸೆಪ್ಟಂಬರ್ 2024 (10:34 IST)
ಹಾಸನ: ಒಂದೆಡೆ ಮಗನ ಮೇಲಿನ ಆರೋಪ, ತಮ್ಮ ಮೇಲೂ ಕೇಸ್. ರಾಜಕೀಯವಾಗಿ ಎಚ್ ಡಿ ರೇವಣ್ಣ ತೀರಾ ಕುಗ್ಗಿ ಹೋಗಿದ್ದಾರೆ. ಈಗ ಎಲ್ಲದಕ್ಕೂ ಬಡ್ಡಿ ಸಮೇತ ವಾಪಸ್ ಕೊಡ್ತೀನಿ ಎಂದಿದ್ದಾರೆ.

ಆಲೂರಿನಲ್ಲಿ ಜೆಡಿಎಸ್ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಎಚ್ ಡಿ ರೇವಣ್ಣ, ಇನ್ನು ಮೂರು ವರ್ಷ ಕಾಯಿರಿ, ನನಗೆ ಕೊಟ್ಟಿದ್ದಕ್ಕೆಲ್ಲಾ ಬಡ್ಡಿ ಸಮೇತ ತೀರಿಸ್ತೀನಿ. ಇಲ್ಲ ಅಂದರೆ ನಾನು ದೇವೇಗೌಡರ ಮಗನೇ ಅಲ್ಲ ಎಂದು ಎಚ್ ಡಿ ರೇವಣ್ಣ ಕಾರ್ಯಕರ್ತರ ಮುಂದೆ ಶಪಥ ಮಾಡಿದ್ದಾರೆ.

‘ಏನಾಗುತ್ತದೇ ಕೆಲವೊಂದು ಪ್ರಜ್ವಲ್ ಗೂ ಗೊತ್ತಾಗಲ್ಲ. ಒಳ್ಳೆಯ ಹುಡುಗ ಅವನು. ಮೂರು ವರ್ಷ ಸುಮ್ಮನಿರಿ. ಅದೇನು ನ್ಯಾಯಾಲಯ ಮಾಡುತ್ತದೋ ಮಾಡಲಿ. ಆಮೇಲೆ ಎಲ್ಲದಕ್ಕೂ ಬಡ್ಡಿ ಸಮೇತ ತೀರಿಸ್ತೀನಿ. ಇಲ್ಲಾಂದ್ರೆ ದೇವೇಗೌಡರ ಮಗನೇ ಅಲ್ಲ ನಾನು’ ಎಂದಿದ್ದಾರೆ.

‘ದೇವೇಗೌಡರು, ಕುಮಾರಣ್ಣ, ರೇವಣ್ಣ ಎಲ್ಲಾ ನಿಮ್ಮಂತಹ ಪುಣ್ಯವಂತರಿಂದ ಉಳಿದಿದ್ದಾರೆ. ಪಾಪ ಪ್ರಜ್ವಲ್ ಗೂ ಏನೂ ಗೊತ್ತಾಗಲ್ಲ. ನಮ್ಮ ದುಡ್ಡು ತಗೊಂಡು ಬೇರೆಲ್ಲೋ ಹಾಕಿದ್ದರು. ಅವರೆಲ್ಲಾ ನನ್ನ ಕೈಗೆ ಸಿಗದೇ ಎಲ್ಲಿಗೆ ಹೋಗ್ತಾರೆ. ಎಲ್ಲದಕ್ಕೂ ಮೂರು ವರ್ಷ ಕಾಯಿರಿ. ಆಮೇಲೆ ಎಲ್ಲದಕ್ಕೂ ಬಡ್ಡಿ ಸಮೇತ ತಿರಿಸ್ತೀನಿ’ ಎಂದಿದ್ದಾರೆ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನಾಲ್ವಡಿ ಕೃಷ್ಣರಾಜ ಒಡೆಯರ್ ನಾಡಿಗೆ ನೀಡಿದ ಕೊಡುಗೆಗಳ ಪಟ್ಟಿ ಇಲ್ಲಿದೆ ನೋಡಿ

ನಾಲ್ವಡಿ ಒಡೆಯರ್ ಗಿಂತ ನೀವು ಗ್ರೇಟ್ ಅಂತೆ ಎಂದು ಕೇಳಿದ್ದಕ್ಕೆ ಸಿದ್ದರಾಮಯ್ಯ ಉತ್ತರ ನೋಡಿ

ಸಿದ್ದರಾಮಯ್ಯ ಒಡೆಯರ್ ಗಿಂತ ಗ್ರೇಟ್ ಎಂದಿದ್ದ ಯತೀಂದ್ರ: ಯದುವೀರ್ ಒಡೆಯರ್ ಉತ್ತರ ನೋಡಿ

ರಸಗೊಬ್ಬರ ರೈತರಿಗೆ ಸಿಗಲು ಸರ್ಕಾರ ವ್ಯವಸ್ಥೆಯೇ ಮಾಡಿಲ್ಲ: ಬಿವೈ ವಿಜಯೇಂದ್ರ

Arecanut price: ಇಂದು ಅಡಿಕೆ ರೇಟ್ ಎಷ್ಟು ನೋಡಿ

ಮುಂದಿನ ಸುದ್ದಿ
Show comments