Select Your Language

Notifications

webdunia
webdunia
webdunia
webdunia

ಯಡಿಯೂರಪ್ಪರೇ ಹೋರಾಟಗಾರರನ್ನು ಕೊಂದಿದ್ದಾರೆ ಎಂದ ಹೆಚ್.ಡಿ.ಕುಮಾರಸ್ವಾಮಿ

ಯಡಿಯೂರಪ್ಪರೇ ಹೋರಾಟಗಾರರನ್ನು ಕೊಂದಿದ್ದಾರೆ ಎಂದ ಹೆಚ್.ಡಿ.ಕುಮಾರಸ್ವಾಮಿ
ಬೆಂಗಳೂರು , ಶುಕ್ರವಾರ, 20 ಡಿಸೆಂಬರ್ 2019 (18:38 IST)
ಮಂಗಳೂರು ಗೋಲಿಬಾರ್ ಘಟನೆಗೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ತೀವ್ರವಾಗಿ ಖಂಡಿಸಿದ್ದಾರೆ.


ಅಧಿಕಾರದ ದಾಹ ಹಾಗೂ ಅಮಲಿನಲ್ಲಿರೋರ ದಾಹ, ಕ್ರೌರ್ಯಕ್ಕೆ ಜನರ ಹೆಣಗಳು ಬೀಳುತ್ತಿವೆ. ಅಮಾಯಕ ಹೋರಾಟಗಾರರನ್ನು ಸರಕಾರವೇ ಮುಂದೆ ನಿಂತು ಕೊಲೆಮಾಡಿಸಿದೆ.

ಹೀಗಂತ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ. ಹೋರಾಟ ಮಾಡಿ ಮೇಲೆ ಬಂದಿರೋ ಯಡಿಯೂರಪ್ಪ ಇದೀಗ ಹೋರಾಟಗಾರನ್ನು ಕಂಡರೆ ಗುಂಡು ಹೊಡೆಯೋಕೆ ಆದೇಶ ನೀಡ್ತಿರೋದು ಸರಿಯಲ್ಲ ಎಂದಿದ್ದಾರೆ.

ಅನರ್ಹ ಅಧಿಕಾರದ ಮದ ಯಡಿಯೂರಪ್ಪರ ತಲೆಗೆ ಹತ್ತಿದೆ ಅಂತ ಹೆಚ್.ಡಿ.ಕೆ ವಾಗ್ದಾಳಿ ನಡೆಸಿದ್ದಾರೆ.




Share this Story:

Follow Webdunia kannada

ಮುಂದಿನ ಸುದ್ದಿ

‘ಕಾಂಗ್ರೆಸ್ ನಿಂದ ಯು.ಟಿ.ಖಾದರ್ ಉಚ್ಛಾಟನೆ’ – ಬಿಗ್ ಬ್ರೇಕಿಂಗ್