Select Your Language

Notifications

webdunia
webdunia
webdunia
webdunia

ನಕಲಿ ಪೊಲೀಸರಿಂದ ಚಿನ್ನಾಭರಣ ದರೋಡೆ

ನಕಲಿ ಪೊಲೀಸರಿಂದ ಚಿನ್ನಾಭರಣ ದರೋಡೆ
ಬಾಗಲಕೋಟೆ , ಬುಧವಾರ, 24 ಜುಲೈ 2019 (17:06 IST)
ಅಸಲಿ ಪೊಲೀಸರನ್ನು ಮೀರಿಸುವಂತೆ ಬಂದಿದ್ದ ನಕಲಿ ಪೊಲೀಸರು ಯಾಮಾರಿಸಿ ಚಿನ್ನಾಭರಣ ದೋಚಿರುವ ಘಟನೆ ನಡೆದಿದೆ.

ಕಳ್ಳತನ ಹೆಚ್ಚಾಗುತ್ತಿವೆ. ಚಿನ್ನಾಭರಣಗಳನ್ನು ಜೇಬಿನಲ್ಲಿಟ್ಟುಕೊಳ್ಳಿ ಎಂದು ಇಬ್ಬರು ವ್ಯಕ್ತಿಗಳಿಗೆ ನಕಲಿ ಪೊಲೀಸರು ಹೇಳಿದ್ದಾರೆ.

ಅವರ ಮಾತನ್ನ ನಂಬಿದ ವಸಂತ ಹಾಗೂ ವಿಠ್ಠಲ್ ಎಂಬುವರು ತಮ್ಮ ಬಳಿಯಿದ್ದ 45 ಗ್ರಾಂ ಚಿನ್ನಾಭರಣಗಳನ್ನು ತೆಗೆಯುತ್ತಿರುವಾಗ ಅವನ್ನು ಕಸಿದುಕೊಂಡು ಕಳ್ಳರು ಪರಾರಿಯಾಗಿದ್ದಾರೆ.

ಚಿನ್ನಾಭರಣ ತೆಗೆಯೋ ಮುಂಚೆ ತಾವು ಪೊಲೀಸ್ ಇರೋದಾಗಿ ಐಡಿ ಕಾರ್ಡ್ ನ್ನು ಖದೀಮರು ತೋರಿಸಿದ್ದಾರೆ ಎನ್ನಲಾಗಿದೆ.
ಬಾಗಲಕೋಟೆ ಹೊರವಲಯದ ವಿದ್ಯಾಗಿರಿಯಲ್ಲಿ ಈ ಘಟನೆ ನಡೆದಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಕರ್ನಾಟಕದ ಜನ, ಪ್ರಜಾಪ್ರಭುತ್ವಕ್ಕೆ ಸೋಲು ಎಂದ ಮಾಯಾವತಿ