Select Your Language

Notifications

webdunia
webdunia
webdunia
webdunia

ಖಾಕಿ ಬಿಟ್ಟು ಖಾದಿ ಕಡೆಗೆ ಒಲವು ತೋರಿದ ಭಾಸ್ಕರರಾವ್..

Cm
ಕರ್ನಾಟಕದಲ್ಲಿ ಅಧಿಕಾರಶಾಹಿಗಳು ಸಕ್ರಿಯ ರಾಜಕಾರಣಕ್ಕೆ ಧುಮುಕುವುದು ಹೊಸದೇನಲ್ಲ. ಮಾಜಿ ಪೊಲೀಸ್ ಕಮಿಷನರ್, ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾಗಿದ್ದ ಹಿರಿಯ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಅವರು ಈಗ ಖಾಕಿ ಕಳಚಿ ಖಾದಿ ಧರಿಸಿದ್ದಾರೆ.
ಎಸ್ಪಿಯಾಗಿದ್ದ 2011 ಬ್ಯಾಚ್ ನ ಐಪಿಎಸ್ ಅಧಿಕಾರಿ ಕೆ ಅಣ್ಣಾಮಲೈ ಅವರು ಮೇ 2019 ರಲ್ಲಿ ಪೊಲೀಸ್ ಸೇವೆಗೆ ರಾಜೀನಾಮೆ ನೀಡಿದರು. ಅವರು ಇಂದು ಬಿಜೆಪಿ ತಮಿಳುನಾಡು ಅಧ್ಯಕ್ಷರಾಗಿದ್ದಾರೆ. ರಾವ್ ಮತ್ತು ಅಣ್ಣಾಮಲೈ ಯಾವುದೇ ಟ್ರೆಂಡ್ ಸೆಟ್ಟರ್ ಸೃಷ್ಟಿ ಮಾಡಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಗೃಹ ಸಚಿವ ಅರಗ ಜ್ಞಾನೇಂದ್ರ ಬಂಧನ -ಡಿ. ಕೆ. ಶಿವಕುಮಾರ್