Select Your Language

Notifications

webdunia
webdunia
webdunia
webdunia

ಮಾಜಿ ಸಚಿವ‌ ಗಾಲೀ ಜನಾರ್ಧನ ರೆಡ್ಡಿಯಿಂದ ಪಕ್ಷದ ಚಿಹ್ನೆ ಬಿಡುಗಡೆ

ಮಾಜಿ ಸಚಿವ‌ ಗಾಲೀ ಜನಾರ್ಧನ ರೆಡ್ಡಿಯಿಂದ ಪಕ್ಷದ ಚಿಹ್ನೆ ಬಿಡುಗಡೆ
bangalore , ಸೋಮವಾರ, 27 ಮಾರ್ಚ್ 2023 (14:16 IST)
ಕರ್ನಾಟಕ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ  ಚಿಹ್ನೆ  ಹಾಗೂ ಪ್ರಣಾಳಿಕೆಯನ್ನ ಗಾಲೀ ಜನಾರ್ಧನ ರೆಡ್ಡಿ ಬಿಡುಗಡೆ ಮಾಡಿದ್ದಾರೆ.ಬಳ್ಳಾರಿ ‌ನಗರ ಶ್ರೀಮತಿ ಲಕ್ಷ್ಮೀ ಅರುಣ, ಪಾವಗಡ ನಾಗೇಂದ್ರ ‌ನೆರಳುಗುಂಟೆ, ಸೇಡಂ ನಲ್ಲೇಶ್ ರೆಡ್ಡಿ.
ಬೀದರ್ ದಕ್ಷಿಣ ಭೀಮಾಶಂಕರ ಪಾಟೀಲ್, ಕನಕಗಿರಿ ಡಾ. ಚಾರಲತ ಡಿಸೆಂಬರ್ 25 ರಂದು ಪಕ್ಷದ ಘೋಷಣೆ ಮಾಡಲಾಯಿತು
 
ಅಂದಿನಿಂದ ಸಾರ್ವಜನಿಕರ ಜತೆ ಹಾಗೂ ಕಲ್ಯಾಣ ಕರ್ನಾಟಕದ ಜತೆ ಸಂಪರ್ಕ ಇದೆ.ನನ್ನ ಮೇಲೆ ಬಹಳಷ್ಟು ‌ನಂಬಿಕೆ, ವಿಶ್ವಾಸವಿಟ್ಟಿದ್ದಾರೆ,  ಪೂರ್ವ ಜನ್ಮದ ಪುಣ್ಯ,12 ಮಂದಿ‌ ಅಭ್ಯರ್ಥಿ ಗಳ‌ ಘೋಷಣೆ ಮಾಡಲಾಗಿದೆ,ಇನ್ನೂ 25 ಅಭ್ಯರ್ಥಿ ಗಳ‌ ಹೆಸರು ಘೋಷಣೆ ಮಾಡುತ್ತೇನೆ.ಮೂವತ್ತು ಕ್ಷೇತ್ರ ಗಳಲ್ಲಿ ನೂರಕ್ಕೆ ನೂರು ಗೆಲುವು ಸಾಧಿಸುತ್ತೇವೆ ಎಂದು ಜಮಾರ್ಧಮ ರೆಡ್ಡಿ ಹೇಳಿದ್ದಾರೆ

Share this Story:

Follow Webdunia kannada

ಮುಂದಿನ ಸುದ್ದಿ

ಅಭಿವೃದ್ಧಿ ನಂಬಿ ಗೆದ್ದು ಸಚಿವರಾದ ಬಿ.ಸಿ. ನಾಗೇಶ್