Select Your Language

Notifications

webdunia
webdunia
webdunia
webdunia

ಚಿರತೆ ಹುಡುಕಾಟದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳು

ಚಿರತೆ ಹುಡುಕಾಟದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳು
bangalore , ಮಂಗಳವಾರ, 31 ಅಕ್ಟೋಬರ್ 2023 (16:23 IST)
ನಿನ್ನೆ ಮಧ್ಯಾಹ್ನದಿಂದಲೂ ಅರಣ್ಯ ಇಲಾಖೆಯ ಸಿಬ್ಬಂದಿಗಳು ಚಿರತೆ ಹುಡುಕಾಟ ನಡೆಸಿದ್ದಾರೆ.ಆದ್ರೆ ಇನ್ನೂ ಚಿರತೆ ಬೋನಿಗೆ ಬೀದಿಲ್ಲ.ಲೇಔಟ್ ನ ಸುತ್ತ ಡ್ರೋನ್ ಮೂಲಕ  ಸೆರೆ ಸಿಗದ ಚಿರತೆ ಹುಡುಕಾಟ ನಡೆಸಿದ್ರು.ಎರಡು ಕೋಳಿ ಹಾಗೂ ಮೇಕೆ ಯನ್ನು ಬೋನ್ ನಲ್ಲಿ ಇರಿಸಿ ಅರಣ್ಯ ಅಧಿಕಾರಿಗಳು ಕಾರ್ಯಾಚರಣೆ ಮಾಡುತ್ತಿದ್ದಾರೆ.
 
ಚಿರತೆಯನ್ನು ಸೆರೆ ಹಿಡಿಯಲು ಅರಣ್ಯಾಧಿಕಾರಿಗಳ ಐದು ತಂಡ ರಚನೆ ಮಾಡಿದ್ದುಐವತಕ್ಕೂ ಹೆಚ್ಚು ಸಿಬ್ಬಂದಿಗಳಿಂದ  ಚಿರತೆ ಕಾರ್ಯಾಚರಣೆ ನಡೆಯುತ್ತಿದೆ.ಲೇಔಟ್ ನ ಸುತ್ತ ಮುತ್ತ ಸಾರ್ವಜನಿಕರು ಒಬೊಬ್ಬರೇ ಓಡಾಟ ನಡೆಸದಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.ಬೋನ್ ಇರುವ ಸ್ಥಳದ ಬಳಿ ಯಾರು ಬರದಂತೆ ಸ್ಥಳೀಯರಿಗೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಲ್ಡಿಂಗ್ ನಲ್ಲಿ ಚಿರತೆ ಓಡಾಟ- ಸ್ಥಳೀಯ ನಿವಾಸಿಗಳಲ್ಲಿ ಆತಂಕ