Select Your Language

Notifications

webdunia
webdunia
webdunia
webdunia

ನಾಗರೀಕರಿಗೆ ಮತ್ತೆ ಎದುರಾದ ಚಿರತೆ ಭೀತಿ

ನಾಗರೀಕರಿಗೆ ಮತ್ತೆ ಎದುರಾದ ಚಿರತೆ ಭೀತಿ
bangalore , ಸೋಮವಾರ, 30 ಅಕ್ಟೋಬರ್ 2023 (14:23 IST)
ಬನ್ನೇರುಘಟ್ಟ ಜೈವಿಕ ಅರಣ್ಯ ವ್ಯಾಪ್ತಿ ಪ್ರದೇಶದಂಚಿನ ನಗರ ಪ್ರದೇಶದಲ್ಲಿ ಚಿರತೆ ಓಡಾಟ ನಡೆಸಿದೆ.ಬೊಮ್ಮನಹಳ್ಳಿಯ ಸಿಂಗಸಂದ್ರದ ಎಇಸಿಎಸ್ ಲೇಔಟ್ ನ  ಕೆಲ ಪ್ರದೇಶದಲ್ಲಿ ಚಿರತೆ ಓಡಾಟ ನಡೆಸಿದೆ. 
 
ಸಿಸಿಟಿವಿಯಲ್ಲಿ ಚಿರತೆ ಸಂಚಾರ ಸೆರೆಯಾಗಿದ್ದು,ನಾಯಿಗಳು ಚಿರತೆಯನ್ನ ಓಡಿಸಿದೆ.ನಾಗರೀಕರಿಗೆ ಅರಣ್ಯ ಇಲಾಖೆ ಸಿಬ್ಬಂದಿ ಎಚ್ಚರಿಕೆ ಸಂದೇಶ ನೀಡಿದ್ದಾರೆ.ಧ್ವನಿವರ್ಧಕದ ಮೂಲಕ ಎಚ್ಚರಿಕೆ ಮಾಹಿತಿ ಪ್ರಸರಿಸಿ, ಅರಣ್ಯ ಇಲಾಖೆ ಗಸ್ತು ನಡೆಸಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ನಿಂತಿರುವ ಬಸ್ ಗಳಿಗೆ ತಗಲಿದೆ ಬೆಂಕಿ- 9 ಕ್ಕೂ ಹೆಚ್ಚು ಬಸ್ ಗಳು ಭಸ್ಮ