Select Your Language

Notifications

webdunia
webdunia
webdunia
webdunia

ಮಳೆಯ ಅಬ್ಬರಕ್ಕೆ ಕೆರೆ ತುಂಬಿ ಮೀನುಗಳ ನರ್ತನ

ಮಳೆಯ ಅಬ್ಬರಕ್ಕೆ ಕೆರೆ ತುಂಬಿ ಮೀನುಗಳ ನರ್ತನ
ಬೆಂಗಳೂರು , ಗುರುವಾರ, 8 ಸೆಪ್ಟಂಬರ್ 2022 (16:04 IST)
ರಾಜ್ಯಾದ್ಯಂತ ಧಾರಾಕಾರ ಮಳೆಯಾಗುತ್ತಿದ್ದು, ತುಮಕೂರು ಜಿಲ್ಲೆಯಲ್ಲಿ ನೂರಾರು ಕೆರೆಗಳು ಕೋಡಿಯಾಗಿವೆ.
ತಗ್ಗುಪ್ರದೇಶಗಳು ಜಲಾವೃತಗೊಂಡಿವೆ. ಈ ವೇಳೆ ಸಾವಿರಾರು ಮೀನುಗಳು ನೀರಿನಿಂದ ಮೇಲಕ್ಕೆ ಜಿಗಿದು ಮತ್ತೆ ನೀರಿಗೆ ಬೀಳುತ್ತಿರುವ ದೃಶ್ಯವೊಂದು ವೈರಲ್​ ಆಗಿದ್ದು, ನೆಟ್ಟಿಗರು ವ್ಹಾವ್​ ಎನ್ನುತ್ತಿದ್ದಾರೆ.
 
ಚಿಕ್ಕನಾಯಕನಹಳ್ಳಿ ತಾಲೂಕು ಬೆಳಗುಲಿ ಕೆರೆ ಕೋಡಿ ಬಿದಿದ್ದು, ಸ್ಥಳೀಯರು ಬೀಸಿದ ಬಲೆಗೆ ಸಾವಿರಾರು ಮೀನುಗಳು ಬಿದ್ದಿವೆ. ಮಳೆಯನ್ನೂ ಲೆಕ್ಕಿಸದೆ ಮತ್ಸ್ಯ ಬೇಟೆಯಲ್ಲಿ ನಿರತರಾದ ಜನರು ಮೀನುಗಳನ್ನ ಕಂಡು ಸಂತಸ ಪಟ್ಟಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕುಡಿದ ಮತ್ತಿನಲ್ಲಿ ಮಕ್ಕಳಿಗೆ ಪಾಠ ..ಕಿರಿಕ್ ಟೀಚರ್