Webdunia - Bharat's app for daily news and videos

Install App

ಪ್ರೀತಿಸಿ ಮದುವೆಯಾದರು: ಮಗಳ ಕೊಲ್ಲಲು ಸುಪಾರಿ ಕೊಟ್ಟ ತಂದೆ?

Webdunia
ಗುರುವಾರ, 2 ಆಗಸ್ಟ್ 2018 (21:11 IST)
ಅವರು 8 ವರ್ಷ ಪ್ರೀತಿಸಿದರು. ಮದುವೆ ಆದರು. ಈಗ ಅವರಿಗೆ ಜೀವ ಬೆದರಿಕೆ ಕಾಡಲಾರಂಭಿಸಿದೆ.


ತಂದೆ ಮೇಲೆ ಸ್ವಂತ ಮಗಳನ್ನು ಕೊಲ್ಲಲು ಸುಪಾರಿ ಕೊಟ್ಟ ಆರೋಪ ಕೇಳಿಬಂದಿದೆ. 

ಮೈಸೂರು ಜಿಲ್ಲೆ ಪಿರಿಯಾಪಟ್ಟಣ ಪಟ್ಟಣದಲ್ಲಿ ಪ್ರೇಮಿಗಳಿಗೆ ಪ್ರಾಬ್ಲಮ್ ಶುರುವಾಗಿದೆ. ಪ್ರತಾಪ್ ಹಾಗೂ ಪೂಜ ಜೀವ ಭಯದಲ್ಲಿರುವ ಪ್ರೇಮಿಗಳಾಗಿದ್ದಾರೆ. ಪೂಜಾ ತಂದೆ ಸುರೇಶ್ ಕುಮಾರ್ ನಮ್ಮಿಬ್ಬರನ್ನು ಕೊಲ್ಲಲು ನಿಂತಿದ್ದಾರೆ.

ಕೇರಳದಿಂದ ರೌಡಿಗಳನ್ನು ಕರೆಸಿ ನಮ್ಮನ್ನ ಮುಗಿಸಲು ಸುಪಾರಿ ಕೇಳಿದ್ದಾನೆ. ಪಿರಿಯಾಪಟ್ಟಣದ ನೇಮಿಚಂದ್ ಹಾಗೂ ಪಿಂಟು@ಹೇಮಚಂದ್ ರಿಂದ ಪ್ರೇಮಿಗಳಿಗೆ ಕೊಲೆ ಬೆದರಿಕೆ ಹಾಕಲಾಗಿದೆಯಂತೆ. ಹೀಗಾಗಿ ಸ್ವಂತ ಗ್ರಾಮಕ್ಕೆ ಹೋಗಲು ಹೆದರಿ ಸಹಾಯ ಬೇಡುತ್ತಿರುವ ಪ್ರೇಮಿಗಳು. ಗ್ರಾಮದವರು ಸಹಾಯ ಮಾಡಿ ಎಂದು ವೀಡಿಯೋ ಮಾಡಿ ವೈರಲ್ ಮಾಡುತ್ತಿರುವ ಪ್ರೇಮಿಗಳು. ತಮಗೆ ಜೀವ ಭಯ ಇರುವ ಕುರಿತು ಹೇಳಿಕೊಂಡಿದ್ದಾರೆ.



ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments