Webdunia - Bharat's app for daily news and videos

Install App

ತೆಲುಗು ಸಿನಿಮಾ ಸ್ಟೈಲ್ ನಲ್ಲಿ ರಸ್ತೇಲಿ ಉದ್ಯಮಿ ಮೇಲೆ ಮಾರಣಾಂತಿಕ ಹಲ್ಲೆ

Webdunia
ಶುಕ್ರವಾರ, 16 ಡಿಸೆಂಬರ್ 2022 (20:41 IST)
ತೆಲುಗು ಸಿನಿಮಾ ಸ್ಟೈಲ್ ನಲ್ಲಿ  ರಸ್ತೇಲಿ  ಉದ್ಯಮಿ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ.ಕೋಟಿ ಕೋಟಿ ಲೋನ್ ಕೊಡಿಸುತ್ತೇನೆ ಎಂದು ಕಮೀಷನ್ ಪಡೆದು ವಂಚಿಸಿದ್ದಾನೆ, ಅಲ್ದೆ ಕೊಟ್ಟ ಹಣ ಕೇಳಿದ್ದಕೆ ಮಾರಣಾಂತಿಕ ಹಲ್ಲೆ ಮಾಡಿ ಉದ್ಯಮಿಯ ಕಾಲುಗಳನ್ನೇ  ಕ್ರಶ್  ಮಾಡಿದ್ದ ಆರೋಪಿಗಳು ಅರೆಸ್ಟ್ ಬಾಗಲೂರ ‌ಪೋಲಿಸರು ಅರೆಸ್ಟ್ ಮಾಡಿದ್ದಾರೆ.ಕುಮಾರ್, ಮನೋಜ್ ಕುಮಾರ್, ಆದಿತ್ಯ, ಶ್ರೀಕಾಂತ್ ರೆಡ್ಡಿ ಹಾಗೂ ರಂಜಿತ್ ಬಂಧಿತ ಆರೋಪಿಗಳು ಇವರೆಲ್ಲರೂ ಹೈದ್ರಾಬಾದ್ ಮೂಲದ 51 ವರ್ಷದ ರಾಮಣೇಶ್ವರ ರಿಗೆಹಲ್ಲೆ ಮಾಡಿದ್ದಾರೆ. ಹೈದ್ರಾಬಾದ್ ನಲ್ಲಿ ಉದ್ಯಮ ನಡೆಸುತ್ತಿದ್ದ ರಾಮನೇಶ್ವರ್ ಗೆ 10 ಕೋಟಿ ಲೋನ್ ಅಗತ್ಯ ಇರುತ್ತೆ, ಆಗ್ಲೇ ಪ್ರಕರಣದ ಪ್ರಮುಖ ಆರೋಪಿ  ಕುಮಾರ್ ಪರಿಚಯ ಆಗಿದೆ ಉದ್ಯಮಿಗೆ ,ಲೋನ್ ಕೊಡಿಸೋ ಏಜನ್ಸಿ ನಡೆಸೋದಾಗಿ ಹೇಳಿಕೊಂಡು ಆರೋಪಿ ಕುಮಾರ್ 10 ಕೋಟಿ ಲೋನ್ ಗೆ 1 ಕೋಟಿ ಕಮೀಷನ್  ತೆಗೆದು ಕೊಳ್ತಾನೆ .ಆದ್ರೇ ತಿಂಗಳುಗಳು ಕಳೆದ್ರೂ ಲೋನ್ ಮಾತ್ರ ಸಿಕ್ಕಿರಲ್ಲ  ಆಗ ಉದ್ಯಮಿ ಕೊಟ್ಟಿದ್ದ ಒಂದು  ಕೋಟಿ ವಾಪಾಸ್ ಕೇಳ್ತಾರೆ .ಆಗ ಕುಮಾರ್ ಹಣ ಪಡೆದ ಏಜನ್ಸಿ ಮಾಲೀಕ ಮನೋಜ್ ಕುಮಾರ್ ಬೆಂಗಳೂರಿನಲ್ಲಿದ್ದು, ಆತನಿಂದ ಹಣ ಕೊಡಿಸೋದಾಗಿ ಹೊಸ ನಾಟಕ ಶುರು ಮಾಡಿ,ಮನೋಜ್ ಕುಮಾರ್ ನನ್ನ ಭೇಟಿ ಮಾಡಲು ಬೆಂಗಳೂರಿಗೆ ಬರುವಂತೆ  ರಾಮನೇಶ್ವರ್ ಗೆ ಸಾಕಷ್ಟು ಸಲ ನಿರಾಸೆ ಯಾಗುತ್ತೆ. ಕಡೆಗೆ ಪೊಲೀಸ್ ಠಾಣೆಗೆ ದೂರು ಕೋಡುವ ನಿರ್ಧಾರಕ್ಕೆ ಬರ್ತಾರೆ.  ಹೀಗಾಗಿಯೇ ಕಡೆಗೆ ಕಳೆದ ಸೆಪ್ಟೆಂಬರ್ ನಲ್ಲಿ ರಾಮನೇಶ್ವರ್ ರನ್ನ ಬೆಂಗಳೂರಿಗೆ ಕರೆದಿಕೊಳ್ಳುವ ಕುಮಾರ್ ಹಾಗೂ ಮನೋಜ್ ಹಣ ಕೊಡೋದಾಗಿ ನಂಬಿಸ್ತಾರೆ  ಏರ್ ಪೋರ್ಟ್ಕ್ಗೆ ಹೋಗುವ ಮುನ್ನ ಬಾಗಲೂರು ಬಳಿ ಹಣಕ್ಕಾಗಿ ಓಲಾ ಕ್ಯಾಬ್ನಲ್ಲಿ ಬರುವ ರಾಮನೇಶ್ವರ್ ಗೆ ಸ್ಕೂಟಿ ಯಲ್ಲಿ ಬರುವ ಆದಿತ್ಯ, ರಂಜಿತ್ ಹಾಗೂ ಶ್ರೀಕಾಂತ್ ರೆಡ್ಡಿ ನಡು ರಸ್ತೇಲಿ ಮಲಗಿಸಿ ಕಾಲುಗಳ ಮೂಳೆಗಳು ಪುಡಿ ಪುಡಿ ಮಾಡ್ತಾರೆ 
ಅಲ್ಲದೆ ಕೈ ಹಾಗೂ ದೇಹದ ಇತರೆ ಭಾಗಗಳಿಗೆ ಮಾರಣಾಂತಿಕ ಹಲ್ಲೆ ಮಾಡಿ ಪರಾರಿಯಾಗುತ್ತಾರೆ ಓಲಾ ಕ್ಯಾಬ್ ಡ್ರೈವರ್ ಗಾಯಾಳುವನ್ನ ಹತ್ತಿರದ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದ ಡ್ರೈವರ್. ಈ ಘಟನೆ ನಡೆದ ನಂತ್ರ ಹುಡುಕಾಟ ನಡೆಸಿದ್ದ ಬಾಗಲೂರು  ಪೊಲೀಸರು ಆರೋಪಿಗಳನ್ನ ಬಂಧಿಸಿದ್ದಾರೆ
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Rahul Gandhi: ಗಾಂಧೀಜಿ ಬಗ್ಗೆ ತಪ್ಪು ಮಾಹಿತಿ ಕೊಟ್ರಾ ರಾಹುಲ್ ಗಾಂಧಿ: ಲೆಹರ್ ಸಿಂಗ್ ಟ್ವೀಟ್ ನಲ್ಲಿ ಏನಿದೆ ನೋಡಿ

ರಕ್ತದ ಮಡುವಿನಲ್ಲಿ ನಿವೃತ್ತ ಪೊಲೀಸ್ ಓಂ ಪ್ರಕಾಶ್‌ ಮೃತದೇಹ ಪತ್ತೆ, ಮನೆಯವರೇ ಮೇಲೆ ಡೌಟ್‌

ಸಿಎಂ ಕುರ್ಚಿ ಗುದ್ದಾಟದ ನಡುವೆ ಧರ್ಮಸ್ಥಳಕ್ಕೆ ಭೇಟಿ ನೀಡಿ, ಧರ್ಮಾಧಿಕಾರಿ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಡಿಕೆ ಶಿವಕುಮಾರ್

Video vira: ವಿದ್ಯುತ್ ಶಾಕ್‌ನಿಂದ ಒದ್ದಾಟುತ್ತಿದ್ದ ಬಾಲಕನ ಪಾಲಿಗೆ ನಿಜವಾದ ಹೀರೋ ಆದ ಯುವಕ, ಇದಪ್ಪ ದೈರ್ಯ

ನನ್ನ ಸಾವಿಗೆ ಪತ್ನಿ, ಅತ್ತೆಯೇ ಕಾರಣ: ನ್ಯಾಯಕೊಡಿಸಲು ಸಾಧ್ಯವಾಗದಿದ್ದರೆ ಚಿತಾಭಸ್ಮ ಚರಂಡಿಗೆ ಎಸೆಯಿರಿ, ವಿಡಿಯೋ ಮಾಡಿಟ್ಟು ಟೆಕ್ಕಿ ಸಾವು

ಮುಂದಿನ ಸುದ್ದಿ
Show comments