Select Your Language

Notifications

webdunia
webdunia
webdunia
webdunia

ಬಿಜೆಪಿ ಹೊಸ ಶಾಸಕರಿಗೆ ಭಾರೀ ಸಂಕಷ್ಟ - ಕ್ರಿಸ್ ಮಸ್ ಬಳಿಕ ಸಚಿವ ಸಂಪುಟ ವಿಸ್ತರಣೆ

ಬಿಜೆಪಿ ಹೊಸ ಶಾಸಕರಿಗೆ ಭಾರೀ ಸಂಕಷ್ಟ - ಕ್ರಿಸ್ ಮಸ್ ಬಳಿಕ ಸಚಿವ ಸಂಪುಟ ವಿಸ್ತರಣೆ
ಬೆಂಗಳೂರು , ಶನಿವಾರ, 14 ಡಿಸೆಂಬರ್ 2019 (15:47 IST)
ಉಪ ಚುನಾವಣೆಯಲ್ಲಿ ಗೆದ್ದ ಶಾಸಕರು ಸಚಿವರಾಗೋಕೆ ಇನ್ನೂ ಕ್ರಿಸ್ ಮಸ್ ಮುಗಿಯೋವರೆಗೂ ಕಾಯಲೇಬೇಕು.

ಇಂಥ ಪರಿಸ್ಥಿತಿ ಇದೀಗ ನಿರ್ಮಾಣವಾಗಿದ್ದು, ರಾಜ್ಯದ ಸಚಿವ ಸಂಪುಟ ವಿಸ್ತರಣೆ ಕ್ರಿಸ್ ಮಸ್ ಬಳಿಕ ನಡೆಯೋದು ಬಹುತೇಕ ಖಚಿತವಾದಂತಿದೆ.
webdunia

ಬಿಜೆಪಿ ಹೈಕಮಾಂಡ್ ಜೊತೆಗೆ ಸಚಿವ ಸಂಪುಟ ವಿಸ್ತರಣೆ ಕುರಿತು ಸಿಎಂ ಬಿ.ಎಸ್.ಯಡಿಯೂರಪ್ಪ ಸುದೀರ್ಘ ಚರ್ಚೆ ಮಾಡೋಕೆ ಆಗಿಲ್ಲ. ಹೀಗಾಗಿ ಸಂಪುಟ ವಿಸ್ತರಣೆ ದಿನ ಮುಂದಕ್ಕೆ ಹೋಗುತ್ತಿದೆ.

ಮುಂದಿನ ವಾರವೇ ದೆಹಲಿಗೆ ವಿಮಾನ ಏರಲಿರೋ ಸಿಎಂ, ಅಲ್ಲಿ ಅಮಿತ್ ಷಾ ಜೊತೆಗೆ ಸಂಪುಟ ವಿಸ್ತರಣೆ ಕುರಿತು ಮಾತುಕತೆ ನಡೆಸಲಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಕೆಲಸದ ಯುವತಿ ಜೊತೆಗೆ ಲವ್ವಿ ಡವ್ವಿ ನಡೆಸಿದ ಮೌಲ್ವಿ