Select Your Language

Notifications

webdunia
webdunia
webdunia
webdunia

ಬೈ ಎಲೆಕ್ಷನ್: ಮಾಜಿ ಸಿಎಂಗಳ ಜಟಾಪಟಿ ಜೋರು

ಬೈ ಎಲೆಕ್ಷನ್: ಮಾಜಿ ಸಿಎಂಗಳ ಜಟಾಪಟಿ ಜೋರು
ಬೆಂಗಳೂರು , ಭಾನುವಾರ, 11 ಅಕ್ಟೋಬರ್ 2020 (19:43 IST)

ರಾಜ್ಯದಲ್ಲಿ ಉಪಚುನಾವಣೆ ಕಾವು ರಂಗೇರುತ್ತಿರುವಂತೆ ಇಬ್ಬರು ಮಾಜಿ ಸಿಎಂಗಳ ನಡುವೆ ವಾಗ್ವಾದ, ವಾಕ್ಸಮರ ತೀವ್ರಗೊಂಡಿದೆ.
 

ಮಾಜಿ ಸಿಎಂ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಟಾಂಗ್ ನೀಡಿದ್ದಾರೆ.

ಬಿಜೆಪಿ ವಿರುದ್ಧ ಅವಿಶ್ವಾಸ ಮಂಡನೆ ಮಾಡೋವಾಗ ಕಾಂಗ್ರೆಸ್ ತಮ್ಮೊಂದಿಗೆ ಚರ್ಚೆ ನಡೆಸಿಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಹಸಿ ಸುಳ್ಳುಗಳನ್ನೇ ಹೇಳುತ್ತಿರುವ ಸಿದ್ದರಾಮಯ್ಯ ಈ ಶತಮಾನದ ಮಹಾನ್ ಸುಳ್ಳುಗಾರ ಎಂದು ಜರಿದಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಹಳೇ ರೇಡಿಯೋ, ಟಿವಿಗೆ ಡಿಮ್ಯಾಂಡ್ : ಖೋಟಾ ನೋಟು ಜಾಲ ಪತ್ತೆ