Publish Date: Tue, 23 May 2023 (19:21 IST)
Updated Date: Tue, 23 May 2023 (20:23 IST)
ಬಿಜೆಪಿಯವರು ಲೂಟಿ ಮಾಡಿದ್ದಾರೆ ಎಂದು ಶಿವಾಜಿನಗರ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್ ಹೇಳಿದ್ದಾರೆ.ವಿಧಾನಸೌಧದಲ್ಲಿ ಮಾತನಾಡಿದ ಅವರು, ಅದಕ್ಕೆ ಕಾಮಗಾರಿ, ಬಿಲ್ಗಳನ್ನ ತಡೆ ಹಿಡಿದಿದ್ದಾರೆ. ಎಲ್ಲವನ್ನೂ ನೋಡಬೇಕಲ್ಲ, ತಡೆ ಹಿಡಿದಿದ್ದಾರೆ, ಅದ್ರಲ್ಲೇನೂ ತಪ್ಪಿಲ್ಲ. ಪಕ್ಷದಿಂದ ಘೋಷಣೆ ಆಗಿರೋದನ್ನ ನೋಡಿದ್ದೇನೆ. ಕಂಡೀಶನ್ ಹಾಕಿರೋ ಬಗ್ಗೆ ಗೊತ್ತಿಲ್ಲ. ಈ ಚರ್ಚೆಗಳು ಬರುತ್ತಿರೋದು ಸರಿ ಅಲ್ಲ. ಜನ ಸ್ಥಿರ ಸರ್ಕಾರ ಕೊಟ್ಟಿದ್ದಾರೆ ಎಂದಿದ್ದಾರೆ.