Select Your Language

Notifications

webdunia
webdunia
webdunia
webdunia

ಕಂಡೀಷನ್ ಹಾಕಿರೋ ಬಗ್ಗೆ ಗೊತ್ತಿಲ್ಲ

ಕಂಡೀಷನ್ ಹಾಕಿರೋ ಬಗ್ಗೆ ಗೊತ್ತಿಲ್ಲ
ಬಿಜೆಪಿಯವರು ಲೂಟಿ ಮಾಡಿದ್ದಾರೆ ಎಂದು ಶಿವಾಜಿನಗರ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್ ಹೇಳಿದ್ದಾರೆ.ವಿಧಾನಸೌಧದಲ್ಲಿ ಮಾತನಾಡಿದ ಅವರು, ಅದಕ್ಕೆ ಕಾಮಗಾರಿ, ಬಿಲ್​​​ಗಳನ್ನ ತಡೆ ಹಿಡಿದಿದ್ದಾರೆ. ಎಲ್ಲವನ್ನೂ ನೋಡಬೇಕಲ್ಲ, ತಡೆ ಹಿಡಿದಿದ್ದಾರೆ, ಅದ್ರಲ್ಲೇನೂ ತಪ್ಪಿಲ್ಲ. ಪಕ್ಷದಿಂದ ಘೋಷಣೆ ಆಗಿರೋದನ್ನ ನೋಡಿದ್ದೇನೆ. ಕಂಡೀಶನ್ ಹಾಕಿರೋ ಬಗ್ಗೆ ಗೊತ್ತಿಲ್ಲ. ಈ ಚರ್ಚೆಗಳು ಬರುತ್ತಿರೋದು ಸರಿ ಅಲ್ಲ. ಜನ ಸ್ಥಿರ ಸರ್ಕಾರ ಕೊಟ್ಟಿದ್ದಾರೆ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸ್ಪೀಕರ್ ಹುದ್ದೆ ನಿಭಾಯಿಸಿ ತೋರಿಸುತ್ತೇನೆ