Webdunia - Bharat's app for daily news and videos

Install App

ನಗರದಲ್ಲಿ ಪಟಾಕಿ ಅವಘಡದ ಬಗ್ಗೆ ವೈದ್ಯರ ಶಾಂಕಿಗ್ ಮಾಹಿತಿ

Webdunia
ಸೋಮವಾರ, 13 ನವೆಂಬರ್ 2023 (15:48 IST)
ಹಬ್ಬದ ಹಿನ್ನೆಲೆ 16 ಜನರಿಗೆ ಕಣ್ಣಿನ ಪ್ರಕರಣ ಕಂಡು ಬಂದಿದೆ.9 ಜನರಿಗೆ ಪಟಾಕಿ ಹೊಡೆಯುವಾಗ ಗಾಯ ಆಗಿದೆ.ಉಳಿದವರಿಗೆ ನಿಂತ ವೇಳೆಯಲ್ಲಿ ಗಾಯ ಆಗಿದೆ.

7 ಮಕ್ಕಳಿಗೆ ಗಾಯಗಳಾಗಿವೆ.ಕೆಲವರಿಗೆ ಕಪ್ಪು ಗುಡ್ಡೆಯ ಮೇಲೆ ಗಾಯವಾಗಿದೆ.ಎಲ್ಲರಿಗೂ ಚಿಕಿತ್ಸೆ ನೀಡಿ ಕಳಿಸಲಾಗಿದೆ.ಕಳೆದ ವರ್ಷಗಳಿಗೆ ಹೋಲಿಸಿದ್ರೆ ಪ್ರಕರಣಗಳ ತೀವ್ರತೆ ಕಡಿಮೆ ಇದೆ.ಫ್ಲವರ್ ಪಾಟ್ ಹಾಗೂ ರಾಕೆಟ್ ಇಂಜುರಿ ಹೆಚ್ಚಾಗಿದೆ ಎಂದು ನಾರಾಯಣ ನೇತ್ರಾಲಯದ ವೈದ್ಯೆ ಶೈಲಜಾ ಮಾಹಿತಿ ನೀಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments