Webdunia - Bharat's app for daily news and videos

Install App

ಮನೆ ಕೀನಾ ಕಿಟಕಿ ಮೇಲೋ, ಶೂ ಬಾಕ್ಸ್ ನಲ್ಲಿ ಬಿಟ್ಟು ಹೊರಗೆ ಹೋಗ್ತಿರಾ? ಎಚ್ಚರ..!

Webdunia
ಶುಕ್ರವಾರ, 18 ನವೆಂಬರ್ 2022 (14:44 IST)
ಮನೆ ಕೀ ನಾ ಮನೆ ಮೇಲೋ ಶೋ ಬಾಕ್ಸ್ ನಲ್ಲೋ ಇಡುವ ಮುನ್ನ ಎಚ್ಚರವಾಗಿರಿ.ಕೀ  ಇಟ್ಟಿರೋದು ಅಕ್ಕಪಕ್ಕವರಿಗೆ ಹೇಳಿ ಹೋಗೋಕು ಮುನ್ನ ಎಚ್ಚರ ಇಲ್ಲವಾದ್ರೆ ಅಪಾಯ ಕಟ್ಟಿಟ್ಟಬುತ್ತಿ.ಯಾಕಂದ್ರೆ ಕೀ ಮನೆ ಹೊರಗೆ ಇಟ್ಟು ಹೋದ್ರೆ ನಿಮ್ಮ ಮನಗೆ ಕನ್ನ ಹಾಕ್ತಾರೆ ಚಾಲಕಿ ಕಳ್ಳರು. 
 
ಮನೆಯಲ್ಲಿ 250 ಗ್ರಾಂ ಕಳುವಾಗಿದ ಚಿನ್ನ ಎರಡೇ ಗಂಟೇಲಿ ಪತ್ತೆಯಾಗಿದೆ.ಆದ್ರೆ ಕಳ್ಳ ಮಾತ್ರ ನಾಪತ್ತೆಯಾಗಿದ್ದಾನೆ.ಇಂತಹದೊಂದು ಘಟನೆ ತಿಲಕ್‌ನಗರ ಠಾಣ ವ್ಯಾಪ್ತಿಯಲ್ಲಿ ‌ನಡೆದಿದೆ.ತಿಲಕ್‌ನಗರದ‌ ಡಿ‌ಮಾರ್ಟ್ ಪಕ್ಕದ ಸ್ಲಂ ಬೋರ್ಡ್ ಅಪಾರ್ಟ್ಮೆಂಟ್ ನಲ್ಲಿ ಕಳ್ಳತನವಾಗಿದೆ. ಅಂಬಿಕ ಅನ್ನೋರ‌ಮನೆಯಲ್ಲಿ ಸುಮಾರು 12 ಲಕ್ಷ ಮೌಲ್ಯದ ಚಿನ್ನಾಭರಣ ಕಳುವಾಗಿತ್ತು. ಮನೆ ಲಾಕ್ ಮಾಡಿ ಕೀಯನ್ನ ಅಂಬಿಕ ಶೂನಲ್ಲಿ‌ಇಟ್ಟು ಹೋಗಿದ್ರು. ನಂತರ ಮನೆಗ ಬಂದಾಗ ಶೂ ನಲ್ಲಿ ಕೀ ಇರ್ಲಿಲ್ಲ. ಕೀ ಹುಡುಕಾಡಿದಾಗ ನೆರೆ ಮನೆಯವರು ಕೀ ಹುಡುಕಿ ಕೊಟ್ಟಿದ್ರು.‌ಮನೆಯೊಳಗೆ ಲಾಕರ್ ಚೆಕ್ ಮಾಡಿದ  ಮನೆಯಲ್ಲಿದ್ದ ಚಿನ್ನಾಭರಣ ನಾಪತ್ತೆಯಾಗಿತ್ತು ಎಂದು ತಿಲಕ್ ನಗರ ಪೊಲೀಸರಿಗೆ ಅಂಬಿಕಾ ದೂರು ನೀಡಿದರು.
 
ಡಾಗ್ ಸ್ಕ್ವಾಡ್, ಫ್ರಿಂಗರ್ ಪ್ರಿಂಟ್ ಟೀಂ ಸಮೇತ ಪೊಲೀಸರು ಎಂಟ್ರಿ ಕೊಟ್ಟಿದ್ರು.ತಲಾಷ್ ಮಾಡಿದ ಪೋಲಿಸರಿಗೆ ಪಕ್ಕದ ಮನೆಯ ಹತ್ತಿರ ಒಂದು ಗಂಟು ಸಿಕ್ಕಿದೆ.ಗಂಟಿನ ಲ್ಲಿ ಚಿನ್ನ ಸಿಕ್ಕಿದೆ ಆದ್ರೇ ಕಳ್ಳ ‌ಮಾತ್ರ ನಾಪತ್ತೆಯಾಗಿದ್ದು, ಪೋಲೀಸರ ಬೇಟೆ ಕೂಡ ಮುಂದುವರಿದಿದೆ.ಯಾವುದಕ್ಕೂ ನೀವು ಕೀ ಇಡೋ ಮುನ್ನ ಒಂದ್ಸಾರಿ ಯೋಚನೆ ಮಾಡಿ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಂವಿಧಾನದ ಬಗ್ಗೆ ಆರ್ ಎಸ್ಎಸ್ ನ ದತ್ತಾತ್ರೇಯ ಹೊಸಬಾಳೆ ಮಾತು ಒಪ್ಪಲ್ಲ: ಎಚ್ಎಂ ರೇವಣ್ಣ

ರಮೇಶ್ ಜಾರಕಿಹೊಳಿ ಸಿಡಿ ಮಾಡಿದವರು ಯಾರೆಂದು ಹೇಳಿದ ಬಸನಗೌಡ ಪಾಟೀಲ್ ಯತ್ನಾಳ್

ಹಿಂದುಳಿದ ವರ್ಗಗಳ ಕಡೆಗಣನೆಯಿಂದ ಅಧಿಕಾರ ಕಳಕೊಂಡ ಕಾಂಗ್ರೆಸ್: ಭೂಪೇಂದ್ರ ಯಾದವ್

ಸುಹಾಸ್ ಶೆಟ್ಟಿ ಕೇಸ್: ಹಿಂದೂ ಸಂಘಟನೆಗಳ ಅನುಮಾನ ನಿಜವಾಯ್ತು

ಜೆಲ್ಲಿ ಚಾಕಲೇಟ್ ಸೇವಿಸುವ ಮುನ್ನ ಹುಷಾರ್

ಮುಂದಿನ ಸುದ್ದಿ
Show comments