Webdunia - Bharat's app for daily news and videos

Install App

ಸಂಚಾರ ನಿಯಂತ್ರಕ ಪೊಲೀಸರಿಗೆ ಒಪ್ಪಿಸಿದ್ದಾದರೂ ಏನು ಗೊತ್ತಾ?

Webdunia
ಸೋಮವಾರ, 16 ಜುಲೈ 2018 (16:21 IST)
ರಸ್ತೆಯಲ್ಲಿ ನೋಟ್ ಸಿಕ್ಕರೆ ಹಿಂದೆ ಮುಂದೆ ನೋಡದೇ ಎತ್ತಿಟ್ಟುಕೊಳ್ಳುವವರೇ ಬಹಳ ಜನ. ಇನ್ನು ಬಂಗಾರ ಸಿಕ್ಕರೆ?... ಅಯ್ಯೋ ಯಾರಾದರೂ ಸಿಕ್ಕ ಚಿನ್ನವನ್ನು ಕೊಡುತ್ತಾರಾ? ಎಂದು ಹಲವರು ಹುಬ್ಬೇರಿಸಬಹುದು. ಆದರೆ ಆ ಸಂಚಾರ ನಿಯಂತ್ರಕ  ಮಾಡಿದ್ದೇ ಬೇರೆ.

ಮಾನವೀಯತೆ ಮೆರೆದ ಕೆಎಸ್ ಆರ್ ಟಿಸಿ ಬಸ್ ಸಂಚಾರ ನಿಯಂತ್ರಕ ಈಗ ಗಮನ ಸೆಳೆದಿದ್ದಾರೆ.
ಬಸ್ ನಿಲ್ದಾಣದಲ್ಲಿ ಸಿಕ್ಕ ಬಂಗಾರದ ತಾಳಿ ಸರವನ್ನು ಪೊಲೀಸರಿಗೆ ಒಪ್ಪಿಸಿ ಮಾದರಿಯಾಗಿದ್ದಾರೆ ಆ
ಸಂಚಾರ ನಿಯಂತ್ರಕ. ಪ್ರಯಾಣಿಕರಿಗೆ ಸಂಬಂಧಿಸಿದ ತಾಳಿ ಸರ ಚಿಕ್ಕಮಗಳೂರು ಜಿಲ್ಲೆಕೊಟ್ಟಿಗೆಹಾರಬಸ್ ನಿಲ್ದಾಣದಲ್ಲಿ ಸಿಕ್ಕಿತ್ತು. ಬಂಗಾರದ ತಾಳಿ ಸರವನ್ನು‌‌ ಬಣಕಲ್ ಪೊಲೀಸರಿಗೆ  ಸಂಚಾರ ನಿಯಂತ್ರಕ ಒಪ್ಪಿಸಿದ್ದಾರೆ.
ಮಾನವೀಯತೆ ಮೆರೆದ ಕೊಟ್ಟಿಗೆಹಾರ ಬಸ್ ನಿಲ್ದಾಣದ ಸಂಚಾರ ನಿಯಂತ್ರಕನಾಗರಾಜ್ ಶೆಟ್ಟಿಯವರಾಗಿದ್ದಾರೆ.

ನಾಗರಾಜ್ ಶೆಟ್ಟಿ ಕಾರ್ಯಕ್ಕೆ ಸಾರ್ವಜನಿಕ ವಲಯದಿಂದ ಶ್ಲಾಘನೆ ವ್ಯಕ್ತವಾಗುತ್ತಿದೆ. ಸುಮಾರು‌10 ಸಾವಿರಕ್ಕೂ ಹೆಚ್ಚು ಮೌಲ್ಯದಮಾಂಗಲ್ಯ ಸರ ಅದಾಗಿದೆ. ಸರ ಕಳೆದುಕೊಂಡವರು ಬಣಕಲ್ಠಾಣೆಗೆ ಹೋಗಿವಾಪಸ್ ಪಡೆಯುವಂತೆ   ನಾಗರಾಜ್ ಶೆಟ್ಟಿ‌  ಮನವಿ ಮಾಡಿದ್ದಾರೆ.



ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments